ಯಾ WES 9. ಅತ್ತೌಬ: Kr ಸ್ಟ ಹ್‌ ಕಾ (ಅವತೀರ್ಣ - ವಚ ನೀವು ಒಪ್ಪಂದ ಮಾಡಿಕೊಂಡಿದ್ದ! 'ಬಹುದೇವವಿಶ್ಚಾಸಿ'ಗಳಿಗೆ ಅಲ್ಲಾಹ್‌ ಮತ್ತು ಅವನ ಸಂದೇಶವಾಹಕನ ಕಡೆಯಿಂದ ಒಪ್ಪ೦ದ ವಿಮುಕ್ತತೆಯ ಘೋಷಣೆಯಿದು.3 ಆದುದರಿ೦ದ ನೀವು ಇನ್ನೂ ನಾಲ್ಕು ತಿ೦ಗಳು ನಾಡಿನಲ್ಲಿ ಬಕ್ರ $ ಸ೦ಚರಿಸಿಕೊಳ್ಳಿರಿ. ನೀವು ಅಲ್ಲಾಹನನ್ನು ಪರಾಜಿತಗೊಳಿಸ ಗ ೬೫. ಲಾರಿರೆ೦ಬುದನ್ನೂ ಅಲ್ಲಾಹನು ಸತ್ಮನಿಷೇಧಿಗಳನ್ನು ಅವಮಾನ ಗೊಳಿಸಲಿರುವನೆ೦ಬುದನ್ನೂ ಚೆನ್ನಾಗಿ ತಿಳಿದುಕೊಳ್ಳಿರಿ. ಆಜ್‌ ಯ ೫ ಗ ಗೆ ಅಲ್ಲಾಹನೂ ಅವನ ಸಂದೇಶವಾಹಕರೂ 'ಬಹುದೇವನಿಶ್ವಾಸಿ' 118 038೪1 ಗಳಿಂದ ಹೊಣೆ ವಿಮುಕ್ತರಾಗಿರುವರೆ೦ದು ಅಲ್ಲಾಹ್‌ ಮತ್ತು FP ಗ ನ) ಸಿತಿ ಸಗ [4 ಯಾವುದೇ ಜನಾಂಗದ ಬಗ್ಗೆ ಅವರು ಒಪ್ಪಂದದಲ್ಲಿ ವಂಚನೆ ಮಾಡಿ ಅದನ್ನು ಮುರಿಯುವರೆಂದು ನಿಮಗೆ ಶಂಕೆ ಇದ್ದರೆ ಅವರೊಂದಿಗಿನ ಒಪ್ಪಂದವನ್ನು ಬಹಿರಂಗವಾಗಿ ತಳ್ಳಿ ಬಿಡಿರಿ. ನಮ್ಮ ನಡುವೆ ಮುಂದೆ ಯಾವ ಒಪ್ಪಂದವೂ ಇಲ್ಲವೆಂದು ಅವರಿಗೆ ಎಚ್ಚರಿಕೆ ನೀಡಿರಿ. ಈ ನೀತಿ ಶಾಸ್ತ್ರದ ಆಧಾರದಲ್ಲೇ, ಒಪ್ಪಂದವಿದ್ದಾಗಲೂ ಸದಾ ಇಸ್ಲಾಮಿನ ವಿರುದ್ದ ಸಂಚು ಹೂಡುತ್ತಿದ್ದ ಮತ್ತು ಸಂದರ್ಭ ಒದಗಿದಾಗ ಒಪ್ಪಂದವನ್ನು ಒತ್ತಟ್ಟಿಗಿರಿಸಿ ಶತ್ರುತ್ವಕ್ಕೆ ಅಣಿಯಾಗಿಸುತ್ತಿದ್ದ ಎಲ್ಲಾ ಜನಾ೦ಗಗಳೊಂದಿಗೆ ಒಪ್ಪಂದ ರದ್ದಾಗಿದೆಯೆ೦ದು ಘೋಷಿಸಲಾಯಿತು. ಈ ಘೋಷಣೆಯ ನಂತರ ಅರೇಬಿಯಾದ ಬಹುದೇವಾರಾಧಕರು ಇಕ್ಕಟ್ಟಿಗೆ ಸಿಲುಕಿದರು. ಒಂದೋ ಹೋರಾಡಲು ಸಿದ್ಧರಾಗಿ ಇಸ್ಲಾಮೂ ಶಕ್ತಿಯೊಂದಿಗೆ ಸಂಘರ್ಷಕ್ಕಿಳಿದು ತಮ್ಮ ಅಸ್ತಿತ್ವವನ್ನೇ ಕಳಕೊಳ್ಳಬೇಕು, ಇಲ್ಲವೇ ದೇಶ ಬಿಟ್ಟು ಹೊರಟು ಹೋಗಬೇಕು ಅಥವಾ ಇಸ್ಲಾಮ್‌ ಸ್ವೀಕರಿಸಿ ತಮ್ಮನ್ನೂ ತಮ್ಮ ಪ್ರದೇಶವನ್ನು ಆಗಲೇ ಇಸ್ಲಾಮೂ ರಾಷ್ಟ್ರದ ಅಧೀನವಾಗಿದ್ದ ಬಹುಭಾಗದ ವ್ಯವಸ್ಥೆಯ ವಶಕ್ಕೆ ಕೊಟ್ಟುಬಿಡಬೇಕು. ಇದನ್ನು ಬಿಟ್ಟರೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಐದನೆಯ ರುಕೂಲ್‌ನ ಕೊನೆಯ ತನಕದ ಈ ಸೂಕ್ತಗಳು ಹಿ. ಶ. 9ರಲ್ಲಿ ಅವತೀರ್ಣಗೊಂಡಿದ್ದುವು. ಆಗಲೇ ಪ್ರವಾದಿವರ್ಯರು(ಸ) ಹ. ಅಬೂಬಕರ್‌ರನ್ನು(ರ) ಹಜ್ಜ್‌ಗೆ ಕಳುಹಿಸಿದ್ದರು. ಆನಂತರ ಈ ಸೂಕ್ತಗಳು ಅವತೀರ್ಣಗೊ೦ಡಾಗ ಪ್ರವಾದಿವರ್ಯರು(ಸ) ಹ. ಅಲೀಯವರನ್ನು(ರ) ಹಜ್ಜ್‌ ಯಾತ್ರಿಕರ ಸಮಸ್ತ ಸಮೂಹಕ್ಕೆ ಅದನ್ನು ಓದಿ ಕೇಳಿಸಲು ಕಳುಹಿಸಿಕೊಟ್ಟರು ಮತ್ತು ಈ ಕೆಳಗಿನ ನಾಲ್ಕು ವಿಷಯಗಳನ್ನು ಘೋಷಿಸುವಂತೆ ಹೇಳಿದರು. 1 ಇಸ್ಲಾಮ್‌ ಧರ್ಮವನ್ನು ಸ್ವೀಕರಿಸಲು ಒಪ್ಪದ ಯಾರೂ ಸ್ವರ್ಗವನ್ನು ಪ್ರವೇಶಿಸಲಾರರು. 1) ಈ ವರ್ಷದ ನಂತರ ಯಾವ ಬಹುದೇವಾರಾಧಕನೂ ಹಜ್ಜ್‌ ಯಾತ್ರೆಗೆ ಬರಬಾರದು. 11) ಅಲ್ಲಾಹನ ಭವನದ ಸುತ್ತ ನಗ್ನರಾಗಿ ಪ್ರದಕ್ಷಿಣೆ ಮಾಡುವುದು ನಿಷಿದ್ದ. ೪) ಅಲ್ಲಾಹನ ಪ್ರವಾದಿಯ ಜತೆ ಒಪ್ಪಂದ ಬಾಕಿಯುಳಿದಿರುವ ಅರ್ಥಾತ್‌ ಒಪ್ಪ೦ದವನ್ನು ಮುರಿಯದಿರುವವರ ಜತೆಗೆ ಒಪ್ಪ೦ದವಿರುವಷ್ಟು ಕಾಲವೂ ಮೈತ್ರಿ ಬೆಳೆಸಲಾಗುವುದು. ಪ್ರವಾದಿವರ್ಯರ(ಸ) ಮಾರ್ಗದರ್ಶನದಂತೆ ಹ.ಅಲೀ(ರ) ದುಲ್‌ಹಜ್ಜ್‌ 10ರಂದು ಈ ಪ್ರಕಟಣೆ ಹೊರಡಿಸಿದರು. ಕಾಂಡ - 10 9. ಅತ್ತೌಬಃ 299 ಅವನ ರಸೂಲರ ಕಡೆಯಿಂದ 'ಹಜ್ಜುಲ್‌ ಅಕ್ಸರ್‌' (ಮಹಾ ರಟ ಗಗ ಬ ಸ ಪ 5 ಹಜ್ಜ್‌ ಯಾತ್ರೆಯ ದಿನದಂದು ಮಾಡಲಾಗುತ್ತಿರುವ ಸಾರ್ವ a ps ಜ್‌ ಸ ಷೂ es ತ್ರಿಕ ಘೋಷಣೆಯಿದು. ನೀವು ಪಶ್ಚಾತ್ತಾಪ ಪಟ್ಟರೆ ನಿಮಗೇ ಯ ಒಳಿತು. ನೀವು ವಿಮುಖರಾದರೆ, ಅಲ್ಲಾಹನನ್ನು ಪರಾಜಿತಗೊಳಿಸ ಲ|) ೫; ಓಜ) 14 ಲಾರಿರೆ೦ದು ಚೆನ್ನಾಗಿ ತಿಳಿದುಕೊಳ್ಳಿರಿ. ಓ ಪೈಗ೦ಬರರೇ, ಪಿಪಿ ಛು 115 ಸತ್ಯನಿಷೇಧಿಗಳಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ A ತಿಳಿಸಿಬಿಡಿರಿ. w 355 2 ೨ ನೀವು ಒಪ್ಪಂದ ಮಾಡಿಕೊಂಡಿದ್ದು, ತಮ್ಮ ಒಪ್ಪಂದ ಪಾಲನೆ Fd ENS ಯಲ್ಲಿ ನಿಮ್ಮೊಂದಿಗೆ ಯಾವತ್ತೂ ಲೋಪವೆಸಗದಿದ್ದರೆ ಹಾಗೂ [ಬಬ 25 ಭು 282 ೨74 ನಿಮ್ಮ ವಿರುದ್ದ ಯಾರಿಗೂ ಸಹಾಯ ಮಾಡದಿದ್ದರೆ, ಆ 'ಬಹು EL ಜ್‌ ದೇವವಿಶ್ಚಾಸಿ'ಗಳು ಇದಕ್ಕೆ ಹೊರತಾಗಿದ್ದಾರೆ. ಇಂಥವರೊಂದಿಗೆ ಕ್ಟ 215 ಸಸ: ನೀವೂ ಅವಧಿಯವರೆಗೆ ಒಪ್ಪಂದವನ್ನು ಪಾಲಿಸಿರಿ. ಏಕೆಂದರ, ಯೆಹೆ! ಹಿ 1 ಸಭ ಅಲ್ಲಾಹನು 'ಧರ್ಮನಿಷ್ಕ'ರನ್ನೇ ಮೆಚ್ಚುತ್ತಾನೆ. ನಿಷೇಧಿತ ಮಾಸಗಳು ಕಳೆದ ಬಳಿಕ" 'ಬಹುದೇವವಿಶ್ವಾಸಿ'ಗಳನ್ನು (186 ಸ ಸಿ| ಸಿಕ್ಕಲ್ಲಿ ವಧಿಸಿರಿ. ಅವರನ್ನು ಸೆರೆ ಹಿಡಿಯಿರಿ. ಮುತ್ತಿಗೆ ಹಾಕಿರಿ. 2 PU ee ಬಟ ನಿಂ ಹಿ ಹಿ ಸಿ ಬಯಕೆ Wo ಬೇಹು ನಡೆಸುವಲ್ಲೆಲ್ಲ ಅವರನ್ನು ಹೊಂಚು ಹಾಕುತ್ತ ಕುಳಿತು ಷ್‌ ೯2,2 ಮ ಸ ರಗ ೨% ಸ್ಟ್‌ ಸಬು; ಕೊಳ್ಳಿರಿ. ಮುಂದೆ ಅವರು ಪಶ್ಚಾತ್ತಾಪ ಪಟ್ಟರೆ, ನಮಾರುನ್ನು ಖರ ಸಂಸ್ಥಾಪಿಸಿದರೆ ಮತ್ತು ರುಕಾತ್‌ ಕೊಟ್ಟರೆ ಅವರನ್ನು ಡೆ IS LAN AES EEO ಬಿಟ್ಟುಬಿಡಿರಿ. ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಬಬ್ಲಿ 532 ಸಸಿ $+ EE ನಶ ೫ ಆಗಿರುತ್ತಾನೆ. 'ಬಹುದೇವವಿಶ್ವಾಸಿ'ಗಳ ಪೈಕಿ ಯಾರಾದರೂ (ಅಲ್ಲಾಹನ ಗ್‌ ಜೂ ಬಜ IIA ವಾಣಿಯನ್ನಾಲಿಸಲಿಕ್ಕಾಗಿ) ನಿಮ್ಮೊಡನೆ ಅಭಯ ಯಾಚಿಸಿ ನಿಮ್ಮ pl 4 A 5 ಭ್ರ ಸಿ . ಹಜ್ಜುಲ್‌ ಅಸ್ಗರ್‌(ಕಿರಿಯ ಹಜ್ಜ್‌)ಗೆ ಪ್ರತಿಯಾಗಿ ಹಜ್ಜುಲ್‌ ಅಕ್ಬರ್‌ (ಹಿರಿಯ ಹಜ್ಜ್‌) ಎಂಬ ಪದ ಪ್ರಯೋಗವಾಗಿದೆ. ಅರಬರು ಉಮ್ರಾಕ್ಕೆ ಕಿರಿಯ ಹಜ್ಜ್‌ ಎನ್ನುತ್ತಿದ್ದರು. ಇದಕ್ಕೆ ವಿರುದ್ಧವಾಗಿ ದುಲ್‌ಹಜ್ಜ್‌ ತಿಂಗಳ ನಿರ್ದಿಷ್ಟ ದಿನಾಂಕಗಳಂದು ನಡೆಯುವ ಹಜ್ಜ್‌ಗೆ ಹಜ್ಜುಲ್‌ ಅಕ್ಬರ್‌ ಎನ್ನಲಾಗುತ್ತದೆ. . ಇಲ್ಲಿ ನಿಷಿದ್ದ ತಿಂಗಳುಗಳು ಎಂದರೆ ಸತ್ಮನಿಷೇಧಿಗಳಿಗೆ ಅವಧಿ ನೀಡಲಾಗಿದ್ದ ನಾಲ್ಕು ತಿ೦ಗಳುಗಳಾಗಿವೆ. ಈ ಅವಧಿಯಲ್ಲಿ ಸತ್ಯನಿಷೇಧಿಗಳ ಮೇಲೆ ಆಕ್ರಮಣ ನಡೆಸುವುದು ಮುಸ್ಲಿಮರ ಪಾಲಿಗೆ ಸಮ್ಮತವಾಗಿರಲಿಲ್ಲ. ಆದ್ದರಿ೦ದಲೇ ಅವುಗಳನ್ನು ನಿಷಿದ್ದ ತಿಂಗಳುಗಳು ಎಂದು ಹೇಳಲಾಗಿದೆ. . ಅರ್ಥಾತ್‌- ಸತ್ಯನಿಷೇಧ ಮತ್ತು ಬಹುದೇವಾರಾಧನೆಯ ಬಗ್ಗೆ ಪ್ರಾಯಶ್ಚಿತ್ತಪಟ್ಟರೆ ಸಾಕಾಗಲಾರದು. ಅವರು ನಮಾರು್‌ ಸ೦ಸ್ಥಾಪಿಸಬೇಕಾಗುವುದು. ರುಕಾತ್‌ ಕೊಡಬೇಕಾಗುವುದು. ಅನ್ಕಥಾ ಅವರು ಸತ್ಯನಿಷೇಧವನ್ನು ತೊರೆದು ಇಸ್ಲಾಮನ್ನು ಅಂಗೀಕರಿಸಿದ್ದಾರೆ ಎಂದು ಸಮ್ಮತಿಸಲಾಗದು. ಕಾಂಡ -10 300 ಪವಿತ್ರ ಕುರ್‌ಆನ್‌ ಬಳಿಗೆ ಬರಲಿಚ್ಛಿಸಿದರೆ ಅಲ್ಲಾಹನ ವಚನವನ್ನು ಅವನು ಆಲಿಸಿ p A AVA ಕೊಳ್ಳುವವರೆಗೆ ಅವನಿಗೆ ಅಭಯ ನೀಡಿರಿ. ಅನಂತರ ಅವನನ್ನು ಫ್‌ ಅವನ ಸುರಕ್ಷಾಸ್ಥಾನಕ್ಕೆ ತಲುಪಿಸಿಬಿಡಿರಿ. ಅವರು ತಿಳುವಳಿಕೆಯಿಲ್ಲ ದವರಾದುದರಿ೦ದ ಹೀಗೆ ಮಾಡಬೇಕಾಗಿದೆ. ಈ 'ಬಹುದೇವವಿಶ್ವಾಸಿ'ಗಳಿಗೆ ಅಲ್ಲಾಹ್‌ ಮತ್ತು ಅವನ ರಸೂಲರ ಟಾಟ ಯಬ ಬಳಿ ಒಪ್ಪ೦ದವಿರುವುದಾದರೂ ಹೇಗೆ? 'ಮಸ್ಲಿದುಲ್‌ ಹರಾಮ್‌'ನ 2೨ಸಿ ೨ ಸೇಕ ಬಳಿ ಒಪ್ಪಂದ ಮಾಡಿಕೊ೦ಡವರೊಡನೆ ಹೊರತು." ಅವರು ಟ್ರಿ ಖಂಡಿಸಿ ನಿಮ್ಮೊಡನೆ ನೇರವಾಗಿರುವ ವರೆಗೂ ನೀವು ಅವರೊಡನೆ ನೇ ೨2/35/20 ಸ. ವಾಗಿರಿ. ಏಕೆಂದರೆ ಅಲ್ಲಾಹನು 'ಧರ್ಮನಿಷ್ಮ'ರನ್ನು ಮೆಚ್ಚುತ್ತಾನೆ. hii 4 ಆದರೆ ಅವರ ಹೊರತು ಇತರ 'ಬಹುದೇವವಿಶ್ವಾಸಿ'ಗಳೊಂದಿಗೆ ಸಸ ಹಪ ಒಪ್ಪ೦ದವಿರುವುದಾದರೂ ಹೇಗೆ? ಅವರ ಅವಸ್ಥೆಯೇನೆಂದರೆ, `` ಬ್‌ ಸಕತ: (ey ಅವರು ನಿಮ್ಮ ಮೇಲೆ ಜಯಗಳಿಸಿದರೆ ನಿಮ್ಮ ವಿಷಯದಲ್ಲಿ I ಟ್ರ ಬಾಂಧವ್ಯವನ್ನಾಗಲಿ ಒಪ್ಪಂದದ ಹೊಣೆಯನ್ನಾಗಲಿ ಪರಿಗಣಿಸವು ಯಃ ಸಹಸ ೪ ದಿಲ್ಲ. ಅವರು ಬರೇ ಬಾಯಿ ಮಾತುಗಳಿಂದ ನಿಮ್ಮನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಆದರೆ ಅವರ ಅಂತಃಕರಣಗಳು ನಿಷೇಧಿಸುತ್ತವೆ. ಅವರಲ್ಲಿ ಹೆಚ್ಚಿನವರು 'ಕರ್ಮಭ್ರಷ್ಟರು.' ಅವರು ಅಲ್ಲಾಹನ 'ಸೂಕ್ತ'ಗಳ ಬದಲಿಗೆ ಅತ್ಯಲ್ಪ ಬೆಲೆಯನ್ನು ಸ್ವೀಕರಿಸಿಕೊ೦ಡರು. ಅನಂತರ ಅಲ್ಲಾಹನ ಭಗತ ತಡೆಯಾಗಿ ನಿ೦ತರು. ಅವರು ಮಾಡುತ್ತಿದ್ದ ಕಾರ್ಯಗಳೆಲ್ಲ ಅತ್ಯ೦ತ ನಿಕೃಷ್ಟವಾಗಿದ್ದವು. . ಒಬ್ಬ ಸತ್ಯವಿಶ್ವಾಸಿಯ ವಿಷಯದಲ್ಲಿ ಇವರು ಬಾ೦ಧವ್ಯವನ್ನಾಗಲಿ ಒಪ್ಪ೦ದದ ಹೊಣೆಯನ್ನಾಗಲಿ ಪರಿಗಣಿಸುವುದಿಲ್ಲ. ಅತಿರೇಕವು ಯಾವಾಗಲೂ ಅವರ ಕಡೆಯಿ೦ದಲೇ ಆಗಿದೆ. . ಆದರೂ ಇವರು ಶಶ್ಚಾತ್ತಾಪ ಪಟ್ಟರೆ ಮತ್ತು ನಮಾರುನ್ನು ಡೆ ( 56 25111೫5 ಕಿತ ಸ೦ಸ್ಥಾಪಿಸಿ ರುಕಾತ್‌ ಕೊಟ್ಟರೆ, ನಿಮ್ಮ ಧರ್ಮಬಾ೦ಧವರಾಗಿರು JA ಜ್ಯ NS ತ್ತಾರೆ. ತಿಳುವಳಿಕೆಯುಳ್ಳವರಿಗೆ ನಾವು ನಮ್ಮ ಆದೇಶಗಳನ್ನು 5 ರಜ GEG ಗಂ ಜಟ ವಿವರಿಸುತ್ತೇವೆ. ೦ ಲಖಬಖ | . ಅರ್ಥಾತ್‌- ಕಿನಾನ ಕುರಾಅ ಮತ್ತು ಸಮ್ರಾ ಗೋತ್ರಗಳು. . ಅರ್ಥಾತ್‌- ನಮಾರು್‌ ಮತ್ತು ರುಕಾತ್‌ನ ಪಾಲನೆ ಮಾಡದೆ ಕೇವಲ ಪ್ರಾಯಶ್ಚಿತ್ತಪಟ್ಟ ಮಾತ್ರಕ್ಕೆ ಅವರು ನಿಮ್ಮ ಧಾರ್ಮಿಕ ಸೋದರರಾಗಿ ಮಾರ್ಪಡುವುದಿಲ್ಲ. ಈ ಶರತ್ತನ್ನು ಅವರು ಈಡೇರಿಸಿದರೆ ಅವರ ಮೇಲೆ ಕೈ ಮಾಡುವುದು ಮತ್ತು ಅವರ ಜೀವ- ಕಾಂಡ -10 9. ಅತ್ತೌಬಃ 12. ಒಪ್ಪಂದದ ಅನಂತರ ಅವರು ಪುನಃ ತಮ್ಮ ಶಪಥಗಳನ್ನು ಮುರಿದು ನಿಮ್ಮ ಧರ್ಮದ ಮೇಲೆ ಆಕ್ರಮಣವೆಸಗಲಾರಂಭಿಸಿದರೆ 'ಸತ್ಯನಿಷೇಧ'ದ ಮುಂದಾಳುಗಳೊಂದಿಗೆ ಯುದ್ಧ ಮಾಡಿರಿ. ಏಕೆ೦ದರೆ, ಅವರ ಶಪಥಗಳನ್ನು ನ೦ಬಲಾಗದು. ಪ್ರಾಯಶಃ ಅವರು (ಪುನಃ ಖಡ್ಗ ಬಲದ ಮೂಲಕವೇ) ಹಿ೦ಜರಿಯಬಹುದು.* . ತಮ್ಮ ಶಪಥಗಳನ್ನು ಮುರಿಯುತ್ತಲೇ ಇದ್ದು ಸ೦ದೇಶವಾಹಕರನ್ನು ದೇಶದಿ೦ದ ಹೊರಹಾಕಲು ನಿರ್ಧರಿಸಿದ ಮತ್ತು ಅತಿರೇಕ ವನ್ನಾರಂಭಿಸಿದವರೊಂದಿಗೆ ನೀವು ಯುದ್ಧ ಮಾಡುವುದಿಲ್ಲವೇ? ನೀವು ಅವರಿಗೆ ಹೆದರುತ್ತೀರಾ? ನೀವು ಸತ್ಯವಿಶ್ಚಾಸಿಗಳಾಗಿದ್ದರೆ ನಿಮ್ಮ ಭಯಕ್ಕೆ ಅಲ್ಲಾಹನು ಹೆಚ್ಚು ಅರ್ಹನು. . ಅವರೊಡನೆ ಯುದ್ಧ ಮಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರಿಗೆ ಶಿಕ್ಷೆ ಕೊಡಿಸುವನು, ಅವರನ್ನು ಅವಮಾನಗೊಳಿಸುವನು, ಅವರ ವಿರುದ್ಧ ನಿಮಗೆ ಸಹಾಯ ಮಾಡುವನು. ಅನೇಕ ಸತ್ಯ ವಿಶ್ವಾಸಿಗಳ ಹೃದಯಗಳನ್ನು ತಣಿಸುವನು. . ಅವರ ಹೃದಯಗಳ ಬೇಗುದಿಯನ್ನು ಹೋಗಲಾಡಿಸುವನು ಮತ್ತು ತನಗಿಷ್ಟವಿದ್ದವರಿಗೆ 'ಪಶ್ವಾತ್ತಾಪ'ದ ಅನುಗ್ರಹ ನೀಡುವನು.? ಅಲ್ಲಾಹನು ಸಕಲವನ್ನೂ ಬಲ್ಲವನೂ ಧೀಮಂತನೂ ಆಗಿರುತ್ತಾನೆ. . ನಿಮ್ಮನ್ನು ಹೀಗೆಯೇ ಬಿಟ್ಟು ಬಿಡಲಾಗುವುದೆ೦ದು ನೀವೆಣಿಸಿ ದ್ದೀರಾ? ವಸ್ತುತಃ ನಿಮ್ಮ ಪೈಕಿ (ಅಲ್ಲಾಹನ ಮಾರ್ಗದಲ್ಲಿ) ಅತಿ ಯಾಗಿ ಪರಿಶ್ರಮಿಸಿದವರು ಮತ್ತು ಅಲ್ಲಾಹನನ್ನೂ ಸ೦ದೇಶ ವಾಹಕರನ್ನೂ ಸತ್ಯವಿಶ್ವಾಸಿಗಳನ್ನೂ ಹೊರತು ಅನ್ಕರನ್ನು ಆತ್ಮ ಮಿತ್ರರನ್ನಾಗಿ ಮಾಡಿಕೊಳ್ಳದವರೆ೦ದು ಅಲ್ಲಾಹನು ಇನ್ನೂ ಸೊತ್ತುಗಳ ವಿರುದ್ಧ ಮುಗಿ ಬೀಳುವುದು ನಿಮ್ಮ ಪಾಲಿಗೆ ನಿಷಿದ್ಧ. ಸಮಾಜದಲ್ಲಿ 301 ಶ್‌ APNE BOUT NE GE ಕಣೆ ಸತ oN ಜ್‌ ಸಸಿ Fh ಸಿ 5 535 SS ರ ಸಹಿ ೭೬ Fa) ಡೆ ps ಳೂ) 32 5 ಯಿ Pe HAY 3 ಹ Ky ಹೂ Dee ಬ್ರ ಡಿ 15 12 ಸಿಯ ಟೈ uo Eh 38h ಜಟ ಗಳ IS ಚ ಪೃ ತ ಟ್ರ) ಸ್ರ ಲಾದ (ತ ಸ್‌ ಖು ಜಳ ಬಿಪ್ರ J ಪ ಎಂ PC ರ್ಗ. ಬ್‌ ಬ MNS IS ಲಿಪಿ ಓ 124,೨96 (92 <>» “bE SERED ಒಬ್ಬ ಜತೆಗೆ ಅವರಿಗೆ ಆಗುವ ಇನ್ನೊ೦ದು ಪ್ರಯೋಜನವೆಂದರೆ ಇಸ್ಲಾಮೂ ಸಮಾನ ಹಕ್ಕುಗಳು ದೊರೆಯುವುದು. ಸಾಮಾಜಿಕ, ಸಾಂಸ್ಕೃತಿಕ ಮತ್ತು ಶಾಸನಾತ್ಮಕ ದೃಷ್ಟಿಯಿಂದ ಅವರು ಇತರ ಮುಸ್ಲಿಮರಂತೆಯೇ ಇರುವರು. ಅವರ ಪ್ರಗತಿಯ ಮಾರ್ಗದಲ್ಲಿ ಯಾವುದೇ ರೀತಿಯ ತಾರತಮ್ಮ ಅಡ್ಡಿಯಾಗಲಾರದು. . ಇಲ್ಲಿ ಒಪ್ಪಂದ ಮಾಡುವುದು ಮತ್ತು ಶಪಥ ಹಾಕುವುದೆಂದರೆ ತಾನು ಮುಸ್ಲಿಮನಾಗಿದ್ದೇನೆ ಎಂಬ ಕರಾರು ಮಾಡುವುದು ಮತ್ತು ಇಸ್ಲಾಮಿನ ಬಗ್ಗೆ ತನಗಿರುವ ನಿಷ್ಠೆಯ ಬಗ್ಗೆ ಶಪಥ ಹಾಕುವುದಾಗಿದೆ. ಅರ್ಥಾತ್‌ ಅವರು ಮುಸ್ಲಿಮರಾಗಿ ಮಾರ್ಪಟ್ಟ ನ೦ತರ ಪುನಃ ಸತ್ಮನಿಷೇಧದ ಕಡೆಗೆ ಮರಳಿದರೆ ಅವರೊಡನೆ ಯುದ್ಧ ಮಾಡಿರಿ. ಈ ಆದೇಶದ ಪ್ರಕಾರವೇ ಹ.ಅಬೂಬಕರ್‌(ರ) ಧರ್ಮಭ್ರಷ್ಟರ ವಿರುದ್ಧ ಯುದ್ದ ಮಾಡಿದ್ದರು. . ಈ ಪ್ರಕಟಣೆ ಬರುತ್ತಲೇ ಅರೇಬಿಯಾದ ಸುತ್ತಮುತ್ತಲ ಪ್ರದೇಶದಲ್ಲಿ ಅಗ್ನಿ ಜ್ವಾಲೆಗಳೆದ್ದು ರಕ್ತರಂಜಿತ ಯುದ್ದವೊಂದನ್ನು ನಾವು ಎದುರಿಸಬೇಕಾಗುವುದು ಎಂದು ಮುಸ್ಲಿಮರು ಭಯಪಡುತ್ತಿದ್ದರು. ನಿಮ್ಮ ಈ ಸಂದೇಹ ಸರಿಯಲ್ಲ. ಅದಕ್ಕೆ ವಿರುದ್ಧವಾದ ಪರಿಣಾಮವನ್ನು ನೀವು ಕಾಣಲಿರುವಿರಿ ಎ೦ದು ಅಲ್ಲಾಹನು ಈ ಸೂಕ್ತಗಳಲ್ಲಿ ಸಾ೦ತ್ವನ ನೀಡಿದ್ದಾನೆ. ಕಾಂಡ - 10 302 ಪವಿತ್ರ ಕುರ್‌ಆನ್‌ ಕ೦ಡುಕೊಳ್ಳಲೇ ಇಲ್ಲ. ಅಲ್ಲಾಹ್‌ ನೀವು ಮಾಡುತ್ತಿರುವುದೆಲ್ಲ ವನ್ನೂ ಚೆನ್ನಾಗಿ ಬಲ್ಲವನಾಗಿರುತ್ತಾನೆ. . 'ಬಹುದೇವವಿಶ್ವಾಸಿ'ಗಳು ತಮ್ಮ ಮೇಲೆ ತಾವೇ ಸತ್ಕನಿಷೇಧಕ್ಕೆ 4 ಆ... ಕ್‌ ಸಾಕ್ಸಿಗಳಾಗಿರುವಾಗ ಅವರು ಅಲ್ಲಾಹನ ಮಸೀದಿಗಳ ಮೇಲ್ವಿ ತೂ ನ್ಗ ಚಾರಕರೂ ಸೇವಕರೂ ಆಗಿರುವುದು ಅವರಿಗೆ ತಕ್ಕುದಲ್ಲ. ಅವರ ಇ. ೨ ಸತ್ಯರ್ಮಗಳೆಲ್ಲ ವ್ಯರ್ಥವಾದುವು. ಅವರಿಗೆ ಸದಾಕಾಲ 'ನರಕದಲ್ಲಿ ಅಯಯ ವಾಸಿಸಲಿಕ್ಕಿದೆ. . ಅಲ್ಲಾಹ್‌ ಮತ್ತು ಅಂತಿಮ ದಿನದ ಮೇಲೆ ವಿಶ್ವಾಸವಿರಿಸುವವರೂ ನಮಾರುನ್ನು ಸಂಸ್ಥಾಪಿಸುವವರೂ ರುಕಾತ್‌ ಕೊಡುವವರೂ ಅಲ್ಲಾಹನನ್ನು ಹೊರತು ಇನ್ನಾರನ್ನೂ ಭಯಪಡದವರೂ ಮಾತ್ರ ಅಲ್ಲಾಹನ ಮಸೀದಿಗಳನ್ನು ನೆಲೆಗೊಳಿಸುವವ(ಮೇಲ್ವಿಚಾರಕ ಮತ್ತು ಸೇವಕ)ರಾಗಬಲ್ಲರು. ಅವರು ಮಾತ್ರ ಸನ್ಮಾರ್ಗದಲ್ಲಿ ನಡೆಯುವರೆ೦ದು ನಿರೀಕ್ಷಿಸಬಹುದು. : ಹಜ್ಜ್‌ ಯಾತ್ರಿಕರಿಗೆ ಜಲಪಾನ ಮಾಡಿಸುವುದನ್ನು ಮತ್ತು ಪ್ರೀಯ ಹ ಸಿ ಮಸ್ಹಿದುಲ್‌ ಹರಾಮ್‌ನ ಸೇವೆಯನ್ನು ನೀವು ಅಲ್ಲಾಹನ 5 ಕ pe ಹಾಗೂ ಅಂತಿಮ ದಿನದ ಮೇಲೆ ವಿಶ್ವಾಸವಿಟ್ಟು ಅಲ್ಲಾಹನ 3೫ 55 ಗ ಮ ಮಾರ್ಗದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದವನ ೮.೨6%] ಸ ಬ್ರ ಲಜ್‌! ತ್ರಿ ಯೂ ಕರ್ಮಕ್ಕೆ ಸರಿಸಮಾನವೆ೦ದು ಪರಿಗಣಿಸಿದಿರಾ?' ಅಲ್ಲಾಹನ ಯಿ ಹಿ ಜಬ ದೃಷ್ಟಿಯಲ್ಲಿ ಇವರಿಬ್ಬರು ಸರಿಸಮಾನರಲ್ಲ ಮತ್ತು ಅಲ್ಲಾಹ್‌ ಅಕ್ರಮಿಗಳಿಗೆ ಸನ್ಮಾರ್ಗದರ್ಶನ ಮಾಡಿಸುವುದಿಲ್ಲ. . ಸತ್ಯವಿಶ್ವಾಸವನ್ನು ಕೈಗೊಂಡ, ಅಲ್ಲಾಹನ ಮಾರ್ಗದಲ್ಲಿ ಮನೆ ಡ್ರಿಸಿ 41 [೨37 ye a 2 13 ಕ] ಮಾರುಗಳನ್ನು ಬಿಟ್ಟ ಮತ್ತು ತನುಧನಗಳಿ೦ದ ಹೋರಾಟ 1) ನ PY ಸ ನಡೆಸಿದವರ ಪದವಿಯೇ ಅಲ್ಲಾಹನ ಬಳಿ ಉನ್ನತವಾಗಿರುತ್ತದೆ. J ಅವರೇ ವಿಜಯಿಗಳು. ಎಫ ಇಸ್‌ ಇ 42 Cre | oe OEP CSS ಆಟ ್‌್ಸ್ಠೃ್ಠ ೃ ಕ್ರೀ ಟ್ಟ ಆಟ್‌ ಸ ಎಪಿ pa > ಬಿ ಸೆ 1% ಹಣೆ . ಅವರ ಪ್ರಭು ಅವರಿಗೆ ತನ್ನ ಕೃಪೆ, ಸಂಪ್ರೀತಿ ಮತ್ತು ಅವರಿಗಾಗಿ ಲ ಅನಂತ ಸುಖಭೋಗ ಸಾಧನಗಳಿರುವ ಸ್ವರ್ಗಗಳ ಸುವಾರ್ತೆ ಸಟ ನೀಡುತ್ತಾನೆ. ಲ 10. ಈ ವಾಣಿಯ ಮೂಲಕ ಅಲ್ಲಾಹನ ಭವನದ ಮೊಕ್ತೇಸರಗಿರಿಯನ್ನು ಮುಂದೆ ಬಹುದೇವಾ ರಾಧಕರು ಮಾಡುವಂತಿಲ್ಲ ಎಂಬ ತೀರ್ಮಾನವನ್ನು ನೀಡಲಾಗಿದೆ. ಕೇವಲ ಹಜ್ಜ್‌ ಯಾತ್ರಿಕರ ಸೇವೆ ಮಾಡುತ್ತಿದ್ದಾರೆಂಬ ಕಾರಣಕ್ಕಾಗಿ ಕುರೈಶ್‌ನ ಬಹುದೇವಾರಾಧಕರು ಅದರ ಬಾಧ್ಯಸ್ತರಾಗಿ ಮಾರ್ಪಡುವುದಿಲ್ಲ. ಕಾಂಡ - 10 9. ಅತ್ತೌಬಃ 303 22. ಅವರು ಅವುಗಳಲ್ಲಿ ಸದಾಕಾಲ ವಾಸಿಸುತ್ತಿರುವರು. ನಿಶ್ಚಯ ವಾಗಿಯೂ ಅಲ್ಲಾಹನ ಬಳಿ ಸೇವಾ ಪ್ರತಿಫಲ ನೀಡಲಿಕ್ಕಾಗಿ ಧಾರಾಳವಿದೆ. : ಓ ಸತ್ಯವಿಶ್ವಾಸಿಗಳೇ, ನಿಮ್ಮ ಪಿತರೂ ನಿಮ್ಮ ಭ್ರಾತೃಗಳೂ ಸಟ ಜು ಯಯ ಸತ್ಯವಿಶ್ವಾಸಕ್ಕೆ ಎದುರಾಗಿ 'ಸತ್ಯನಿಷೇಧ'ವನ್ನೇ ಇಷ್ಟಪಟ್ಟರೆ ಸಗ ಕಬ? ಜ್‌ MUN ಅವರನ್ನೂ ಅಪ್ಪರನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮಲ್ಲಾರಾದರೂ 0, ಯ GS NS w ೨ ತ್‌ ಅವರನ್ನು ಆಪ್ತರನ್ನಾಗಿ ಮಾಡಿಕೊಂಡರೆ ಅವರೇ ಅಕ್ರಮ ೨) ಸಸ ಲಲ್‌ RYE ಗಳಾಗುವರು. ಅ i ಸಿಡಿ ಹ] 4s . ಓ ಪೈಗ೦ಬರರೇ, ಹೇಳಿರಿ - ನಿಮ್ಮ ಪಿತರೂ ನಿಮ್ಮ ಮಕ್ಕಳೂ HSE (ಸಸ ಭ್ಯ ಸ್ರ ಥಿ WU ನಿಮ್ಮ ಸೋದರರೂ ನಿಮ್ಮ ಪತ್ನಿಯರೂ ನಿಮ್ಮ ನೆ೦ಟರಿಷ್ಟರೂ ಲ್‌ ier. pp ನೀವು ಸಂಪಾದಿಸಿದ ಸಂಪತ್ತೂ ಮಂದಗೊಳ್ಳಬಹುದೆಂದು ಳ್‌ ಸ ಬ್‌ 1. | ನೀವು ಭಯಪಡುತ್ತಿರುವ ನಿಮ್ಮ ವ್ಯಾಪಾರ ವಹಿವಾಟುಗಳೂ ಗಗನ ಇ ಜ್‌ ನೀವು ಇಷ್ಟಪಡುತ್ತಿರುವ ನಿಮ್ಮ ನಿವಾಸಗಳೂ ನಿಮಗೆ - ಗ್ರ ಗ್‌ ಬಹಿ ಜಬ ಅಲ್ಲಾಹ್‌, ಆ ಸಂದೇಶವಾಹಕ ಮತ್ತು ಅವನ ಮಾರ್ಗದಲ್ಲಿ ಖಿ Wak 7 oe ಸಮ ಹೋರಾಟ ನಡೆಸುವುದಕ್ಕಿ೦ತಲೂ ಪ್ರಿಯವಾಗಿದ್ದರೆ, ಅಲ್ಲಾಹನ ', ಹತ iF ಸ ತನ್ನ ತೀರ್ಮಾನವನ್ನು ನಿಮ್ಮ ಮುಂದೆ ತರುವವರೆಗೂ ಕಾದು ಅಯೂಖ 1? ನಿಲ್ಲಿರಿ. ಅಲ್ಲಾಹನು 'ಕರ್ಮಭ್ರಷ್ಟ'ರಿಗೆ ಮಾರ್ಗದರ್ಶನ ಮಾಡುವು ದಿಲ್ಲ. (2) . ಅಲ್ಲಾಹ್‌ ಇದಕ್ಕಿಂತ ಮುಂಚೆ ಅನೇಕ ಸಂದರ್ಭಗಳಲ್ಲಿ ನಿಮಗೆ ಆಬ್‌ ಕ್‌ ತ. ಸಹಾಯ ಮಾಡಿರುತ್ತಾನೆ. ಇದೀಗ ಹುನೈನ್‌ ಯುದ್ದದ ದಿನ 24 44 ೨1 ಸಿಗಡಿ ಗ್ರ ೨ ಜೌ 2» (ಅವನ ನೆರವಿನ ವೈಖರಿಯನ್ನು ನೀವು ಕಂಡಿರುತ್ತೀರಿ.): ಅಂದು pC) ವ್ರ ಸಿ Be 4 ಜ್‌ ಗ್ರ ನಿಮಗೆ ಸಂಖ್ಯಾಬಲದ ಜ೦ಬವಿತ್ತು. ಆದರೆ ಅದು ನಿಮಗೇನೂ SNE LSS ge ಫಲಕೊಡಲಿಲ್ಲ. ಭೂಮಿಯು ವಿಶಾಲವಿದ್ದೂ ನಿಮ್ಮ ಮಟ್ಟಿಗೆ ಸಂಕುಚಿತವಾಗಿಬಿಟ್ಟಿತು ಮತ್ತು ನೀವು ಬೆನ್ನು ತಿರುಗಿಸಿ ಓಟಕಿತ್ತಿರಿ. ೨25 i [SN i ಬಯ Cry 11. ಹುನೈನ್‌ ಯುದ್ಧ ಹಿ. ಶ. 8ರ ಶವ್ವಾಲ್‌ ತಿಂಗಳಲ್ಲಿ ಈ ಸೂಕ್ತಗಳು ಅವತೀರ್ಣಗೊಳ್ಳುವ ಸುಮಾರು ಹನ್ನೆರಡು-ಹದಿಮೂರು ತಿಂಗಳು ಮೊದಲು ಮಕ್ಕಾ ಮತ್ತು ತಾಯಿಫ್‌ನ ನಡುವೆ ಹುನೈನ್‌ ಕಣಿವೆಯಲ್ಲಿ ನಡೆದಿತ್ತು. ಈ ಯುದ್ದದಲ್ಲಿ ಮುಸ್ಲಿಮರ ಕಡೆಯಲ್ಲಿ ಹನ್ನೆರಡು ಸಾವಿರ ಸೈನಿಕರಿದ್ದರು. ಇನ್ನೊಂದೆಡೆ ಸತ್ಕನಿಷೇಧಿಗಳು ಅವರಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಅದರ ಹೊರತಾಗಿಯೂ ಹವಾಯಿನ್‌ ಗೋತ್ರದ ಬಿಲ್ಲುಗಾರರು, ಮುಸ್ಲಿಮರು ಬೆನ್ನು ತಿರುಗಿಸಿಕೊಳ್ಳುವಂತೆ ಮಾಡಿದರು. ಇಸ್ಲಾಮೂ ಸೇನೆ ಅಸ್ತವ್ಯಸ್ತಗೊ೦ಡಿತು. ಆ ವೇಳೆ ಪ್ರವಾದಿವರ್ಯರು(ಸ) ಮತ್ತು ಪ್ರಾಣವನ್ನು ಪಣಕ್ಕಿಟ್ಟ ಅವರ ಕೆಲವೇ ಕೆಲವು ಅನುಚರರು ವಿಚಲಿತ ರಾಗದೆ ನಿಂತಿದ್ದರು. ಅವರ ದೃಢಚಿತ್ತತೆಯಿ೦ದಾಗಿಯೇ ಸೇನೆಗೆ ಮತ್ತೊಮ್ಮೆ ಸಜ್ಜು ಗೊಳ್ಳಲು ಸಾಧ್ಯವಾಯಿತು. ಕೊನೆಗೆ ಮುಸ್ಲಿಮರೇ ಜಯಶಾಲಿಗಳಾದರು. ಅನ್ಯಥಾ ಮಕ್ಕಾ ವಿಜಯದಿಂದ ಗಳಿಸಿರುವುದಕ್ಕಿ೦ತ ಹೆಚ್ಚಿನದನ್ನು ಹುನೈನ್‌ ಯುದ್ಧದ ಮೂಲಕ ಕಳೆದು ಕೊಳ್ಳಬೇಕಾಗುತ್ತಿತ್ತು. ಕಾಂಡ - 10 ಗಸ 304 . ಅನ೦ತರ ಅಲ್ಲಾಹನು ತನ್ನ ಪ್ರಶಾ೦ತತೆಯನ್ನು ತನ್ನ ರಸೂಲರ ಮೇಲೂ ಸತ್ಯವಿಶ್ವಾಸಿಗಳ ಮೇಲೂ ಇಳಿಸಿದನು ಮತ್ತು ನಿಮಗೆ ಕಾಣದಂತಹ ಸೈನ್ಯವನ್ನು ಇಳಿಸಿ ಸತ್ಯನಿಷೇಧಿಗಳನ್ನು ಶಿಕ್ಲಿಸಿದನು. ಸತ್ಯವನ್ನು ನಿಷೇಧಿಸುವವರಿಗೆ ಇದೇ ಪ್ರತಿಫಲ. . ಹೀಗೆ ಶಿಕ್ಸೆಕೊಟ್ಟ ಬಳಿಕ ಅಲ್ಲಾಹನು ತನಗಿಷ್ಟವಿದ್ದವರಿಗೆ ಪಶ್ಚಾತ್ತಾಪ ಪಡುವ ಅನುಗ್ರಹ ನೀಡುತ್ತಾನೆ.” (ಇದನ್ನೂ ನೀವು ಕ೦ಡು ಕೊಂಡಿರಿ.) ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. . ಓ ಸತ್ಯವಿಶ್ಚಾಸಿಗಳೇ, ಬಹುದೇವವಿಶ್ಚಾಸಿಗಳು ಅಶುದ್ದರಾಗಿರುತ್ತಾರೆ. * ಆದುದರಿಂದ ಈ ವರ್ಷದ ಬಳಿಕ ಅವರು ಮಸ್ಸಿದುಲ್‌ ಹರಾಮಿನ ಬಳಿ ಸುಳಿಯಬಾರದು. ನಿಮಗೆ ದಾರಿದ್ಯದ ಭಯ ವಿದ್ದರೆ ಅಲ್ಲಾಹನಿಚ್ಛಿಸಿದರೆ ನಿಮ್ಮನ್ನು ತನ್ನ ಅನುಗ್ರಹದಿಂದ ಸ೦ಪನ್ನಗೊಳಿಸಲೂಬಹುದು. ಅಲ್ಲಾಹನು ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. . ಅಲ್ಲಾಹ್‌ ಹಾಗೂ ಅಂತಿಮ ದಿವಸದ ಮೇಲೆ ವಿಶ್ವಾಸವಿರಿಸದ, ಅಲ್ಲಾಹ್‌ ಹಾಗೂ ಅವನ ರಸೂಲರು ನಿಷಿದ್ಧವೆ೦ದು ಸಾರಿರುವುದನ್ನು ನಿಷಿದ್ದಮಾಡಿಕೊಳ್ಳದ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವನ್ನಾಗಿ ಮಾಡಿಕೊಳ್ಳದ ಗ್ರಂಥದವರು ತಮ್ಮ ಕೈಯಿಂದಲೇ 'ಜಿರಿಯ' (ರಕ್ಷಣಾಕರ) ಕೊಟ್ಟು ಅಧೀನ ರಾಗುವವರೆಗೂ (ಅವರೊಡನೆ ಹೋರಾಡಿರಿ.)* 'ಉರ್ಬೆರ್‌' ದೇವಪುತ್ರನೆ೦ದು ಯಹೂದಿಯರು ಹೇಳುತ್ತಾರೆ. ಪವಿತ್ರ ಕುರ್‌ಆನ್‌ 11 ಹು ಸ ಒಯು ಬ ie aed ಕಲಸಿ ಆರಿ SE IP kd SEY NE ಕ Med gcE ಸ ಸಸ ಡ್‌ ಜಯ! ಟ್ಟ ತ ಸ್ಸ್‌ ಹತ ಜಂ ಹ್‌ NEL ಹ್‌ ನಿ ತ್‌್‌ ಭನ 0 1. 124" ೨ಸ್ಲಿಸಿ ಸ 4೨ | ಶ್‌ db aye | ಕಟ ಪಿರ ತಹಿಬುರರಟ ಶ್ರದ ಭಇ. ಹನ ಯಿ ಖಾ ಟ್ರಿ ೨ ಸ sill PASE 1 ಖಲ ಗೇ Kv ಸಿಪಿ ಸ 469110 ಆ ೫% ಧಿ 12. ಹುನೈನ್‌ ಯುದ್ಧದಲ್ಲಿ ಸೋಲನುಭವಿಸಿದ ಸತ್ಯನಿಷೇಧಿಗಳೆಲ್ಲರೂ ಆ ಬಳಿಕ ಇಸ್ಲಾಮ್‌ ಸ್ವೀಕರಿಸಿದರು. ಅದರ ಕಡೆಗೇ ಈ ಮೂಲಕ ಸೂಚಿಸಲಾಗಿದೆ. *ಅವರ ವಿಶ್ವಾಸ ನಡತೆ, ಕರ್ಮಗಳು ಹಾಗೂ ಅಜ್ಞಾನಜನ್ಯ ಜೀವನ ಪದ್ಧತಿಯೂ ಅಶುದ್ದವಾಗಿದೆ. 13. 14. ಅರ್ಥಾತ್‌- ಮುಂದೆ ಅವರ ಪಾಲಿಗೆ ಹಜ್ಜ್‌ ಮತ್ತು ಆವರಣದೊಳಗೆ ಪ್ರವೇಶವೂ ನಿಷಿದ್ದವಾಗಿದೆ. ಅರ್ಥಾತ್‌ ಅವರು ವಿಶ್ವಾಸ ತಾಳಬೇಕು ಮತ್ತು ಉದ್ದೇಶವಲ್ಲ. ಅವರ ಆಡಳಿತ ಕೊನೆಗೊಳ್ಳಬೇಕು ಎ೦ಬುದು ಇದರ ಅಲ್ಲಾಹನ ಭವನದ ಸ೦ದರ್ಶನ ಮಾತ್ರವಲ್ಲದೆ ಮಸ್ಸಿದುಲ್‌ ಹರಾಮ್‌ನ ಸತ್ಯ ಧರ್ಮದ ಅನುಯಾಯಿಗಳಾಗಿ ಮಾರ್ಪಡಬೇಕು ಎಂಬುದು ಹೋರಾಟದ ಉದ್ದೇಶ. ಅವರು ಭೂಮಿಯಲ್ಲಿ ಆಜ್ಞಾಧಿಕಾರಿಗಳಾಗಿಯೂ ಆದೇಶ ಕೊಡುವವರಾಗಿಯೂ ಇರಕೂಡದು. ಭೂಮಿಯ ಸುವ್ಯವಸ್ಥೆ ಕಾಪಾಡುವ, ಆದೇಶಕೊಡುವ ಮತ್ತು ನಾಯಕತ್ವದ ಅಧಿಕಾರಗಳು ಸತ್ಯಧರ್ಮದ ಅನುಯಾಯಿಗಳ ಬಳಿ ಇರಬೇಕು. ಗ್ರಂಥದವರು ಅವರ ಕೈಕೆಳಗೆ ಅಧೀನರಾಗಿ ಇರಬೇಕು. ಯಾರು ಬೇಕಾದರೂ ಸ್ವಇಚ್ಛೆಯಿಂದ ಮುಸ್ಲಿಮರಾಗಬಹುದು. ಅನ್ಯಥಾ ಅವರು ಜಿರಿುಯಾ ತೆರುತ್ತಿರಬೇಕು. ಅನ೦ತರ ಅವರ ಪೈಕಿ ಇಸ್ಲಾಮೊ ಸರ್ಕಾರ ದಿಮ್ಮಿಗಳಿಗೆ ನೀಡುವ ಸುರಕ್ಷೆಗೆ ಪ್ರತಿಯಾಗಿ ಈ ಜಿರಿಯಾ ತೆರಿಗೆಯನ್ನು ಪಡೆಯಲಾಗುತ್ತದೆ. ಅಲ್ಲದೆ ಅವರು ಅಧೀನರಾಗಿರಲು ಸಮ್ಮತಿಸುತ್ತಾರೆ ಎಂಬುದನ್ನು ಸೂಚಿಸಲಿಕ್ಕೂ ಇದೊಂದು ಸಂಕೇತವಾಗಿದೆ. ಕಾಂಡ -10 0m 9. ಅತ್ತೌಬಃ 305 ಮಸೀಹ್‌ (ಈಸಾ) ದೇವ ಪುತ್ರನೆಂದು ಕ್ರೈಸ್ತರು ಹೇಳುತ್ತಾರೆ. BS ಆಮ ಅವರು ತಮಗಿಂತ ಹಿಂದೆ ಸತ್ಮನಿಷೇಧಿಗಳಾಗಿದ್ದವರನ್ನು ಅನುಕರಿಸುತ್ತ ತಮ್ಮ ಬಾಯಿಗಳಿಂದ ಹೊರಡಿಸುವ ಅಸಂಬದ್ಧ ಮಾತುಗಳಿವು. ದೇವನ ಪ್ರಹಾರವಿದೆ ಅವರ ಮೇಲೆ. ಅವರು ಎಲ್ಲಿಂದ ಮೋಸಹೋಗುತ್ತಿರುವರೋ! . ಅವರು ಅಲ್ಲಾಹನನ್ನು ಹೊರತು ತಮ್ಮ ವಿದ್ವಾ೦ಸರನ್ನೂ ಡಿ NG ಇ ಸ ಷೆ SENS) ಸ೦ತರನ್ನೂ ತಮ್ಮ ಪ್ರಭುಗಳನ್ನಾಗಿ ಮಾಡಿಕೊಂಡಿರುತ್ತಾರೆ' A ಭದ ಇದೇ ರೀತಿಯಲ್ಲಿ ಮರ್ಯಮರ ಪುತ್ರ ಮಸೀಹರನ್ನೂ ಇಸವಿ ಸಹಿ ಸೆ (ಪ್ರಭುವಾಗಿ ಮಾಡಿಕೊಂಡಿದ್ದಾರೆ.) ವಸ್ತುತಃ ಅವರಿಗೆ ಏಕದೇವ ಕ 4 ಆ) ») 35 ನನ್ನು ಹೊರತು ಇನ್ನಾರ ದಾಸ್ಕ ಆರಾಧನೆಯನ್ನೂ ಮಾಡಲು 22 ಸ ಯಿ IT Y! ಅಪ್ಪಣೆ ಕೊಡಲಾಗಿಲ್ಲ. ಆತನ ಹೊರತು ಅನ್ಕ-ಆರಾಧ್ಯರಾರೂ ಆಸ ಮ ಇಲ್ಲ. ಅವರಾಡುತ್ತಿರುವ ದೇವಸಹಭಾಗಿತ್ವ ಪರ ಮಾತುಗಳಿಂದ ಅವನು ಅತ್ಯಂತ ಪರಿಶುದ್ಧನು. ಅವರು ಅಲ್ಲಾಹನ ಜ್ಯೋತಿಯನ್ನು ತಮ್ಮ ಬಾಯಿಗಳಿಂದ ಊದಿ ನಂದಿಸಿಬಿಡಲು ಇಚ್ಛಿಸುತ್ತಾರೆ. ಆದರೆ ಅಲ್ಲಾಹ್‌ ತನ್ನ ಜ್ಯೋತಿಯನ್ನು ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಇದು ಸತ್ಯನಿಷೇಧಿಗಳಿಗೆ ಎಷ್ಟೇ ಅಪ್ರಿಯವಾಗಲಿ. . ತನ್ನ ರಸೂಲರನ್ನು ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ 5 ಛಿ ಕಳುಹಿಸಿದಾತನು ಅಲ್ಲಾಹನೇ. (ಇದು) ಅದನ್ನು ಸಕಲ ಧರ್ಮಗಳ ಭಾ ಚ ab ೫2. pe ಮೇಲೆ ಉತ್ಪಾನಗೊಳಿಸಲಿಕ್ಕಾಗಿ. * 'ಬಹುದೇವವಿಶ್ವಾಸಿ'ಗಳಿಗೆ ಇದು 4 ಛೆ ಸ ಆಜಿ ಎಷ್ಟೇ ಅಪ್ರಿಯವಾಗಿರಲಿ. ಅರಸ ತೈ 15. ಪ್ರವಾದಿವಚನದ ಮೂಲಕ ತಿಳಿದುಬರುವುದೇನೆ೦ದರೆ ಮೊದಲು ಕ್ರೈಸ್ತರಾಗಿದ್ದ ಅದಿ ಬಿನ್‌ ಹಾತಿಮ್‌ ಪ್ರವಾದಿವರ್ಯರ(ಸ) ಬಳಿ ಬಂದು ಇಸ್ಲಾಮ್‌ ಸ್ವೀಕರಿಸಿದ ಬಳಿಕ, "ಈ ಸೂಕ್ತದಲ್ಲಿ ನಮ್ಮ ಮೇಲೆ ವಿದ್ವಾಂಸರನ್ನು ಮತ್ತು ಸಂತರನ್ನು ದೇವರುಗಳನ್ನಾಗಿ ಮಾಡಿರುವ ಆರೋಪ ಹೊರಿಸಲಾಗಿದೆ. ಇದರ ಸತ್ಕಾ೦ಶವೇನು?" ಎಂದು ಕೇಳಿದರು. ಪ್ರವಾದಿವರ್ಯರು(ಸ) ಉತ್ತರಿಸುತ್ತಾ ಹೇಳಿದರು, "ಅವರು ನಿಷೇಧಿಸುವುದನ್ನು ನೀವು ನಿಮ್ಮ ಪಾಲಿಗೆ ನಿಷಿದ್ದ ಗೊಳಿಸಿಕೊಳ್ಳುತ್ತೀರಿ. ಅವರು ಧರ್ಮಸಮ್ಮತಗೊಳಿಸುವುದನ್ನೂ ನೀವು ನಿಮ್ಮ ಪಾಲಿಗೆ ಧರ್ಮಸಮ್ಮತಗೊಳಿಸಿಕೊಳ್ಳುತ್ತೀರಿ. ಇದು ನಿಜವಲ್ಲವೇ?” "ಹೌದು ಹಾಗೆ ನಾವು ಮಾಡುತ್ತೇವೆ" ಎಂದು ಅವರು ಹೇಳಿದರು. ಅದಕ್ಕೆ ಪ್ರವಾದಿವರ್ಯರು(ಸ), "ಅವರನ್ನು ದೇವರಾಗಿ ಮಾಡಿಕೊಳ್ಳುವುದರ ಅರ್ಥ ಇದುವೇ ಆಗಿದೆ" ಎಂದು ಹೇಳಿದರು. ಗ್ರಂಥದ ಆಧಾರವಿಲ್ಲದೆ ಯಾರಾದರೂ ಮನುಷ್ಯರ ಜೀವನಕ್ಕೆ ಸಿಂಧು ಅಸಿ೦ಧುಗಳ ಮೇರೆಯನ್ನು ಗೊತ್ತು ಪಡಿಸುವುದು ವಾಸ್ತವದಲ್ಲಿ ತನ್ನನ್ನು ದೇವತ್ವದ ಸ್ಥಾನದಲ್ಲಿ ಕುಳ್ಳಿರಿಸುವುದಕ್ಕೆ ಸಮಾನವಾಗಿದೆ. ಅವರ ವಿಧಿನಿರ್ಣಯದ ಅಧಿಕಾರವನ್ನು ಸಮ್ಮತಿಸುವುದು ವಾಸ್ತವದಲ್ಲಿ ಅವರನ್ನೇ ದೇವರಾಗಿ ಮಾಡಿಕೊಂಡಂತೆ ಎಂದು ಇದರಿಂದ ವ್ಯಕ್ತವಾಗುತ್ತದೆ. . 'ಅದ್ದೀನ್‌' ಎ೦ಬ ಪದವನ್ನು ನಾವು ಧರ್ಮ ಎಂದು ಅನುವಾದಿಸಿದ್ದೇವೆ. ಅರಬಿ ಭಾಷೆಯಲ್ಲಿ 'ದೀನ್‌' ಎ೦ಬ ಶಬ್ದ ಜೀವನ ವ್ಯವಸ್ಥೆ ಅಥವಾ ಬದುಕಿನ ಪದ್ಧತಿಗೆ ಉಪಯೋಗಿಸಲ್ಪಡುತ್ತದೆ. ಅದರ ನಿರ್ಮಾತೃವನ್ನು ಅನುಸರಣೆಯೋಗ್ಯವೆ೦ದು ಬಗೆದು ಅನುಸರಿಸಬೇಕಾಗುತ್ತದೆ. ಒಟ್ಟಿನಲ್ಲಿ ಪ್ರವಾದಿಗಳ ಆಗಮನೋದ್ದೇಶ ಅವರು ದೇವನ ವತಿಯಿಂದ ತಂದಿರುವ ಸನ್ಮಾರ್ಗ ಮತ್ತು ಸದ್ಧರ್ಮವನ್ನು 'ದೀನ್‌'ನ ಕಾಂಡ - 10 306 ಪವಿತ್ರ ಕುರ್‌ಆನ್‌ 34. ಓ ಸತ್ಯವಿಶ್ವಾಸಿಗಳೇ, ಗ್ರ೦ಥದವರ ಅಧಿಕಾಂಶ ವಿದ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನುಚಿತ ವಿಧಾನಗಳಿ೦ದ ಕಬಳಿಸು ತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವ ಹ್‌ 1. ಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ 22೨4 ೮ ಸುವಾರ್ತೆ ನೀಡಿರಿ. 2% Ne ಶಿ ಸಿ ಸ | ಯ . ಈ ಚಿನ್ನ-ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು..... 4 ಬೂ ಕಳ ರ ಹ ತರುವಾಯ ಅದರಿಂದಲೇ ಅವರ ಹಣೆಗಳಿಗೂ ಪಾರ್ಶ್ವಗಳಿಗೂ ಖರ ಯ್ರು ಗ್ಗೆ ಬೆನ್ನುಗಳಿಗೂ ಬರೆ ಹಾಕಲಾಗುವುದು. "ನೀವು ನಿಮಗಾಗಿ ಸಂಗ್ರಹಿಸಿ 5೨ ಹ ಫಾ "ಕ್ಸ್‌ ಟ್ಟಿದ್ದ ಸ೦ಪತ್ತು ಇದುವೇ, ಈಗ ನೀವು ಕೂಡಿಹಾಕಿದ್ದ ಸ೦ಪತ್ತನ್ನು 1) ಬಟ ಟಬ ಸಿ) Pu ಸ ME ಸವಿಯಿರಿ” (ಎನ್ನಲಾಗುವುದು.) ANIA 3 ಲ ಗ MS 5 . ನಿಶ್ಚಯವಾಗಿಯೂ ಅಲ್ಲಾಹನು ಭೂಮಿ-ಆಕಾಶಗಳನ್ನು i (ಛೆ ಯು ಹಿ) ೧ ಅಲ್ಲಾ ಲ್ಲ ಸೃಷ್ಟಿಸಿದಂದಿನಿಂದಲೂ ಅಲ್ಲಾಹನ ಲಿಖಿತದಲ್ಲಿ ತಿಂಗಳುಗಳ ಚಃ ಡೆ 2 ಡಿ bef ಸ೦ಖ್ಯೆ ಹನ್ನೆರಡೇ ಇದೆ. ಅವುಗಳ ಪೈಕಿ ನಾಲ್ಕು ತಿಂಗಳುಗಳು ಆ ಸ 4 bp ೨೨2 ಕ್ರ ನಿಷಿದ್ಧವಾಗಿವೆ.? ಇದುವೇ ಸರಿಯಾದ ನಿಯಮ. ಆದುದರಿಂದ ತ್ರ CA ಈ ನಾಲ್ಕು ತಿಂಗಳುಗಳಲ್ಲಿ ನಿಮ್ಮ ಮೇಲೆ ಅಕ್ರಮವೆಸಗಬೇಡಿರಿ ಕ್ರಿಶ ಖಿ ಮತ್ತು ಬಹುದೇವವಿಶ್ವಾಸಿಗಳೆಲ್ಲರೂ ಒಟ್ಟಾಗಿ ನಿಮ್ಮೊಡನೆ ಕ್ವ NGS Ei! ಹೋರಾಟ ನಡೆಸುವಂತೆ ನೀವೂ ಒಟ್ಟಾಗಿ ಅವರೊಡನೆ ಹೋರಾಟ aS 1ಗಮು3 1 ; HI Ay ನಡೆಸಿರಿ. ಅಲ್ಲಾಹನು ಧರ್ಮನಿಷ್ಕರೊ೦ದಿಗೇ ಇದ್ದಾನೆಂಬುದನ್ನು ಅರಿಯಿರಿ. ಈ pi 3) ಇ 4 pA ಸ . 'ನಸೀ' ಎಂಬುದು ಸತ್ಯನಿಷೇಧದಲ್ಲಿ ಇನ್ನೊ೦ದು ಹೆಚ್ಚಳ. 46-2 8 J) ಸ್ಥಾನದಲ್ಲಿರುವ ಇತರೆಲ್ಲ ವ್ಯವಸ್ಥೆ ಮತ್ತು ಪದ್ಧತಿಗಳ ಮೇಲೆ ಪ್ರಬಲಗೊಳಿಸುವುದಾಗಿದೆ ಎ೦ದು ಈ ಸೂಕ್ತದಲ್ಲಿ ತಿಳಿಸಲಾಗಿದೆ. ತಾವು ತ೦ದಿರುವ ಜೀವನ ವ್ಯವಸ್ಥೆಯನ್ನು ಇತರ ವ್ಯವಸ್ಥೆಯ ಆಶ್ರಯದಲ್ಲಿ ಅಧೀನವಾಗಿರಿಸಲು ಮತ್ತು ಆ ವ್ಯವಸ್ಥೆಯು ನೀಡಿರುವ ರಿಯಾಯಿತಿ ಮತ್ತು ಅವಕಾಶಗಳ ಮಟ್ಟಕ್ಕೆ ಅದನ್ನು ಹೊಂದಿಕೊಳ್ಳುವಂತೆ ಮಾಡಲಿಕ್ಕಾಗಿ ಯಾವ ಪ್ರವಾದಿಯೂ ಬಂದಿರಲಿಲ್ಲ. ಅವರು ಭೂಮಿ- ಆಕಾಶಗಳ ಅಧಿಪತಿಯ ಪ್ರತಿನಿಧಿಗಳಾಗಿ ಬರುತ್ತಾರೆ ಮತ್ತು ತಮ್ಮೊಡೆಯನ ಸತ್ಯವ್ಯವಸ್ಥೆ ಪ್ರಬಲವಾಗುವುದನ್ನು ಅವರು ಕಾಣಬಯಸುತ್ತಾರೆ. ಲೋಕದಲ್ಲಿ ಇತರ ಜೀವನ ವ್ಯವಸ್ಥೆಯಿದ್ದರೂ ಅದು ದೈವಿಕ ವ್ಯವಸ್ಥೆಯು ನೀಡಿರುವ ಅವಕಾಶಗಳ ಮಿತಿಗಳಲ್ಲಿರಬೇಕು. ಜಿಯಿಯಾ ಪಾವತಿಸಿದಾಗ ದಿಮ್ಮಿಗಳಿಗೆ ತಮ್ಮ ಜೀವನ ಪದ್ಧತಿಯನ್ನು ಪಾಲಿಸಲು ಅವಕಾಶವಿರುವಂತಿರಬೇಕು. ಅದರ ಸ್ಥಿತಿ, ಸತ್ಕನಿಷೇಧಿಗಳು ಪ್ರಬಲರಾಗಿ ಸದ್ದರ್ಮದ ವಕ್ತಾರರು ದಿಮ್ಮಿಗಳಾಗಿ ಮಾರ್ಪಡುವ೦ತಾಗಬಾರದು. - ನಿಷಿದ್ದ ತಿ೦ಗಳುಗಳೆ೦ದರೆ ಹಜ್ಜ್‌ ನಿರ್ವಹಿಸಲಿಕ್ಕಾಗಿ ಇರುವ ದುಲ್‌ಕಲದ್‌, ದುಲ್‌ಹಜ್ಜ್‌ ಮತ್ತು ಮುಹರ್ರಮ್‌ ಹಾಗೂ ಉಮ್ರಾಕ್ಕಾಗಿ ಇರುವ ರಜಬ್‌ ತಿ೦ಗಳು. . ಅರ್ಥಾತ್‌- ಈ ತಿ೦ಗಳುಗಳಲ್ಲೂ ಬಹುದೇವಾರಾಧಕರು ಹೋರಾಟವನ್ನು ನಿಲ್ಲಿಸದಿದ್ದರೆ, ಅವರು ಸಂಘಟಿತರಾಗಿ ನಿಮ್ಮ ವಿರುದ್ದ ಹೋರಾಡುವಂತೆ, ನೀವೂ ಸಂಘಟಿತರಾಗಿ ಅವರ ವಿರುದ್ದ ಹೋರಾಡಿರಿ. ಅಲ್‌ಬಕರಃ ಅಧ್ಯಾಯದ 194ನೆಯ ಸೂಕ್ತ, ಈ ಸೂಕ್ತದ ವಿವರಣೆಯಾಗಿದೆ. ಕಾಂಡ - 10 9. ಅತ್ಕೌಬಃ 307 ಇದರಿ೦ದ ಸತ್ಯನಿಷೇಧಿಗಳು ಪಥಭ್ರಷ್ಟತೆಯಲ್ಲಿ ಸಿಲುಕಿ ಟರ ಸಹತ ಸಲ್ಪಡುತ್ತಾರೆ. ಅಲ್ಲಾಹನು ನಿಷಿದ್ದಗೊಳಿಸಿದ ತಿಂಗಳುಗಳ ಸ೦ಖ್ಯೆ ॥ ಆಸ 40 ಜ್‌ ಭರ್ತಿಯಾಗುವಂತೆ ಹಾಗೂ ಅಲ್ಲಾಹನು 'ನಿಷಿದ್ದ'ಗೊಳಿಸಿದುದನ್ನು ಬುವಿಯ € ಡಿ ಶಕ್ತ pe | 'ಧರ್ಮಸಮ್ಮತ'ವನ್ನಾಗಿ ಮಾಡಿಕೊಳ್ಳಲಿಕ್ಕಾಗಿ ಒಂದು ವರ್ಷ, ಪ.ಪ ಬ ಚ'ಬ ಒಂದು ತಿಂಗಳನ್ನು ಧರ್ಮಬದ್ಧಗೊಳಿಸಿಕೊಳ್ಳುತ್ತಾರೆ ಮತ್ತು 6 (ಪೈ 2ಬಿ ಉಳ ಬ ಇನ್ನೊ೦ದು ವರ್ಷ ಅದನ್ನು 'ನಿಷಿದ್ದ'ಗೊಳಿಸಿಕೊಳ್ಳುತ್ತಾರೆ. ಅವರ ದುಷ್ಕರ್ಮಗಳನ್ನು ಅವರಿಗೆ ಮನೋಹರಗೊಳಿಸಲಾಗಿದೆ. ಅಲ್ಲಾಹನು ಸತ್ಯನಿಷೇಧಿಗಳಿಗೆ ಮಾರ್ಗದರ್ಶನವನ್ನೀಯುವುದಿಲ್ಲ. ೨ ಗ ರ ಗು. [೯ ೫, . ಓ ಸತ್ಯವಿಶ್ವಾಸಿಗಳೇ,೫ ಅಲ್ಲಾಹನ ಮಾರ್ಗದಲ್ಲಿ ಹೊರಡಲು ಬ ತ uy ಭು ಉಘೆ ನಿಮ್ಮೊಡನೆ ii ನೀವು ನೆಲಕ್ಕೆ ಅಂಟಿಕೊಂಡದ್ದೇಕೆ? (; LSS ya ರ್ರ 3 ನೀವು ಪರಲೋಕಕ್ಕೆ ಪ್ರತಿಯಾಗಿ ಐಹಿಕ ಜೀವನವನ್ನು ದ್ಯ ಸ್ಥಿ 4 SCM 8A ್‌್‌್‌ ಮೆಚ್ಚಿಕೊಂಡಿರಾ? ಹಾಗಿದ್ದರೆ ನಿಮಗೆ ತಿಳಿದಿರಲಿ! ಇಹಜೀವನದ oC ಶಸ ಎ ಈ ಸಾಮಾನು ಸಲಕರಣೆಗಳೆಲ್ಲ ಪರಲೋಕದಲ್ಲಿ 5 NSM ವದ ಅತ್ಮಲ್ಪವಾಗಿರುವುವು. © ಗ . ನೀವು ಹೊರಡದಿದ್ದರೆ ಅಲ್ಲಾಹ್‌ ನಿಮಗೆ ವೇದನಾತ್ಮಕ ಶಿಕ್ಷೆ ತ ಸ AE ಕೊಡುವನು ಮತ್ತು ನಿಮ್ಮ ಸ್ಥಾನದಲ್ಲಿ ಬೇರಾವುದಾದರೂ 24 ಣು 2೨ 1 ಜನಾ೦ಗವನ್ನು ಎಬ್ಬಿಸುವನು. ನೀವು ಅವನಿಗೇನೂ ನಷ್ಟವನ್ನು೦ಟು ಮಾಡಲಾರಿರಿ. ಅಲ್ಲಾಹನು ಪ್ರತಿಯೊ೦ದು ವಿಷಯದ ಸಾಮರ್ಥ್ಯ ಕೆ ಈ 2 ವಿರುವವನು. § . ನೀವು ಪ್ರವಾದಿಯವರಿಗೆ ಸಹಾಯ ಮಾಡದಿದ್ದರೆ ಚಿಂತಿಲ್ಲ. ಆ 2 ರ ಗಭ ಸ ಗ ಸತ್ಯನಿಷೇಧಿಗಳು ಅವರನ್ನು ಹೊರ ಹಾಕಿದಾಗ, ಅವರು ಇಬ್ಬರ ಹಿ 5 Jo ಕ ಪೈಕಿ ಎರಡನೆಯವರಾಗಿದ್ದಾಗ, ಅವರಿಬ್ಬರೂ ಗುಹೆಯೊಳಗಿದ್ದಾಗ, ಛೆ . d ೨ ಅವರು ತಮ್ಮ ಸಂಗಾತಿಯೊಡನೆ, "ಖೇದಗೊಳ್ಳಬೇಡರಿ. ಅಲ್ಲಾಹ್‌ 'ಓ ETS 19. ಅರಬರಲ್ಲಿ ಎರಡು ವಿಧದ 'ನಸೀ' ಪ್ರಚಲಿತವಿತ್ತು. ಮೊದಲನೆಯದಾಗಿ ಯುದ್ದ, ದರೋಡೆ, ಕೊಲೆಯ ಪ್ರತೀಕಾರ ಇತ್ಯಾದಿಗಳಿಗಾಗಿ ಅವರು ಯಾವುದಾದರೂ ನಿಷಿದ್ದ ತಿಂಗಳನ್ನು ಧರ್ಮಸಮ್ಮತಗೊಳಿಸಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಯಾವುದಾದರೂ ಧರ್ಮಸಮ್ಮತ ತಿಂಗಳನ್ನು ನಿಷಿದ್ದಗೊಳಿಸಿ ತಿಂಗಳುಗಳ ಸಂಖ್ಯೆಯನ್ನು ಪೂರ್ತಿಗೊಳಿಸಿಕೊಳ್ಳುತ್ತಿದ್ದರು. ಎರಡನೆಯದಾಗಿ ಚಂದ್ರಮಾನ ವರ್ಷವನ್ನು ಸೌರಮಾನ ವರ್ಷದಲ್ಲಿ ಬದಲಾಯಿಸಲಿಕ್ಕಾಗಿ ಒ೦ದು ತಿಂಗಳನ್ನು ಅದರಲ್ಲಿ ಸೇರಿಸಿ ಬಿಡುತ್ತಿದ್ದರು. ಹಜ್ಜ್‌ ಸದಾ ಒಂದೇ ತಿಂಗಳಲ್ಲಿ ಬರಲು ಮತ್ತು ಚಂದ್ರಮಾನ ವರ್ಷದಂತೆ ವಿಭಿನ್ನ ಯತುಗಳಲ್ಲಿ ಹಜ್ಜ್‌ ಎದುರಾಗುವುದರಿ೦ದು೦ಟಾಗುವ ತಾಪತ್ರಯಗಳನ್ನು ತಪ್ಪಿಸಲು ಅದರಿಂದ ಸಾಧ್ಯವಾಗುತ್ತಿತ್ತು. ಹೀಗೆ 33 ವರ್ಷಗಳ ಕಾಲ ಹಜ್ಜ್‌ ನಿಜವಾದ ಅವಧಿಗೆ ಪ್ರತಿಯಾಗಿ ಬೇರೆ ದಿನಾ೦ಕಗಳಲ್ಲೇ ನಡೆಯುತ್ತಾ ಬ೦ದಿತ್ತು. ಮೂವತ್ತನಾಲ್ಕನೆಯ ವರ್ಷದಲ್ಲಿ ಮಾತ್ರ ಒಮ್ಮೆ ಹಜ್ಜ್‌, ದುಲ್‌ಹಜ್ಜ್‌ 9 ಮತ್ತು 10ನೆಯ ತಾರೀಕಿನ೦ದೇ ನಡೆಯುತ್ತಿತ್ತು. ಪ್ರವಾದಿವರ್ಯರು(ಸ) ವಿದಾಯ ಹಜ್ಜ್‌ (ಹಜ್ಜತುಲ್‌ ವಿದಾಲ್‌) ನಿರ್ವಹಿಸಿದ ಸಂದರ್ಭದಲ್ಲಿ ಹಜ್ಜ್‌ ತನ್ನ ನಿಜವಾದ ದಿನಾಂಕಗಳಲ್ಲಿ ಬಂದಿತ್ತು. ಅಂದಿನಿಂದಲೇ 'ನಸೀ'ಯ ಪದ್ಧತಿಯನ್ನು ಕೊನೆಗೊಳಿಸಲಾಯಿತು. 20. ಈ ಸೂಕ್ತಗಳು 9ನೆಯ ರುಕೂಲ್‌ನ ಕೊನೆಯ ತನಕವೂ ತಬೂಕ್‌ ಯುದ್ಧಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದ ಕಾಲದಲ್ಲಿ ಅವತೀರ್ಣಗೊಂಡಿತ್ತು. ಕಾಂಡ - 10 308 . ಹಗುರವಾದ ನಮ್ಮ ಜತೆಯಲ್ಲಿದ್ದಾನೆ"”' ಎಂದು ಹೇಳುತ್ತಿದ್ದಾಗ ಅಲ್ಲಾಹ್‌ ಅವರಿಗೆ ಸಹಾಯ ಮಾಡಿರುತ್ತಾನೆ. ಆಗ ಅಲ್ಲಾಹ್‌ ಅವರ ಮೇಲೆ ತನ್ನ ಕಡೆಯಿಂದ ಮನಶ್ಶಾ೦ತಿಯನ್ನಿಳಿಸಿದನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ನೆರವು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಸೋಲಿಸಿದನು. ಅಲ್ಲಾಹನ ವಚನವ೦ತು ಉನ್ನತವಾಗಿಯೇ ಇದೆ. ಅಲ್ಲಾಹ್‌ ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ. ಸ್ಥಿತಿಯಲ್ಲಾಗಲಿ, ಭಾರವಾದ ಸ್ಥಿ ತಿಯಲ್ಲಾಗಲಿ ಹೊರಡಿರಿ. ನಿಮ್ಮ ಧನಗಳಿ೦ದಲೂ ಜೀವಗಳಿ೦ದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸಿರಿ. ನೀವು ಅರಿತಿದ್ದರೆ ಇದು ನಿಮಗೆ ಉತ್ತಮ. . ಓ ಪೈಗ೦ಬರರೇ, ಲಾಭವು ಸುಲಭವಾಗಿ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿದ್ದರೆ ಅವರು ನಿಶ್ಚಯವಾಗಿಯೂ ನಿಮ್ಮನ್ನು ಹಿ೦ಬಾಲಿಸಲು ಸಿದ್ಧರಾಗುತ್ತಿದ್ದರು. ಆದರೆ ಈ ದಾರಿ ಅವರಿಗೆ ಬಹಳ ಕಠಿಣಕರವಾಗಿ ಬಿಟ್ಟಿತು.” ಈಗ ಅವರು "ನಮ್ಮಿಂದ ಹೊರಡಲು ಸಾಧ್ಯವಾಗುತ್ತಿದ್ದರೆ ಖಂಡಿತವಾಗಿಯೂ ಪವಿತ್ರ ಕುರ್‌ಆನ್‌ sd EE pa % re ME ಯೈ ಬ SSH ls) [| BA ಲ ಲ್‌ಿ i> Mal GAAS MAN ೨ಬ 2 3 NLS EG ಮ ಸಖಲ ಶ್ರಿ ೨ ©6 ಆ... 5೨23 02 ಬೂ ಗ be 065 Lip ಡೆ Wed ಡೆ ಅನಯ ed ee ed ರ ಹೇ] 5 ಭು ನಿಮ್ಮೊಂದಿಗೆ ಬರುತ್ತಿದ್ದೆವು ಎಂದು ಅಲ್ಲಾಹನಾಣೆ ಹಾಕುತ್ತ ಹೇಳುವರು. ಅವರು ತಮ್ಮನ್ನು ತಾವೇ ವಿನಾಶಕ್ಕೊಡ್ಡುತ್ತಿರುವರು. ಅವರು ಸುಳ್ಳುಗಾರರೆ೦ದು ಅಲ್ಲಾಹನು ಚೆನ್ನಾಗಿ ಬಲ್ಲನು. . ಓ ಪೈಗ೦ಬರರೇ, ಅಲ್ಲಾಹನು ನಿಮ್ಮನ್ನು ಕ್ಸಮಿಸಲಿ. ನೀವು ಅವರಿಗೇಕೆ ವಿನಾಯಿತಿ ನೀಡಿದಿರಿ? (ನೀವು ವಿನಾಯಿತಿ ನೀಡಬಾರದಿತ್ತು. ಆಗ) ಯಾರು ಸತ್ಕಸ೦ಧರೆ೦ಬುದು ನಿಮಗೆ ಪ್ರಕಟವಾಗುತ್ತಿತ್ತು. ಸುಳ್ಳುಗಾರರನ್ನು ನೀವು ತಿಳಿದುಕೊಳ್ಳುತ್ತಿದ್ದಿರಿ. vO rT MG . ಮಕ್ಕಾದ ಸತ್ಕನಿಷೇಧಿಗಳು ಪ್ರವಾದಿವರ್ಯರನ್ನು(ಸ) ವಧಿಸುವ ತೀರ್ಮಾನ ಮಾಡಿ ಬಿಟ್ಟಿದ್ದರು. ಅವರನ್ನು ಕೊಲ್ಲಲು ನಿಗದಿಪಡಿಸಲಾದ ರಾತ್ರಿಯಲ್ಲೇ ಪ್ರವಾದಿವರ್ಯರು(ಸ) ಮಕ್ಕಾದಿಂದ ಹೊರಟು ಮೂರು ದಿನ ಸೌರ್‌ ಗುಹೆಯಲ್ಲಿ ಅಡಗಿ ಕುಳಿತರು. ಅನಂತರ ಅವರು ಮದೀನಾಕ್ಕೆ ವಲಸೆ ಕೈಗೊಂಡರು. ಆ ವೇಳೆ ಹ. ಅಬೂಬಕರ್‌(ರ) ಮಾತ್ರ ಗುಹೆಯಲ್ಲಿ ಅವರ ಜತೆ ಗಿದ್ದರು. ಅದೇ ಸಂದರ್ಭವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. . ಅರ್ಥಾತ್‌- ರೋಮ್‌ನಂತಹ ಶಕ್ತಿಯನ್ನು ಎದುರಿಸಬೇಕಾಗಿದೆ. ತೀವ್ರ ಬೇಸಿಗೆಯ ಕಾಲ ಬೇರೆ. ದೇಶದಲ್ಲಿ ಬರಗಾಲವಿದೆ. ಬಹಳ ಆಸೆ ಹೊತ್ತು ಕುಳಿತಿರುವ ಹೊಸ ವರ್ಷದ ಬೆಳೆಗಳು ಬಲಿತು ನಿಂತಿವೆ ಮತ್ತು ಬೆಳೆಕೊಯ್ಯುವ ದಿನಗಳು ಸಮೂಪವಿದೆ. ಇದನ್ನೆಲ್ಲಾ ಕಂಡು ಅವರಿಗೆ 'ತಬೂಕ್‌'ನ ಯಾತ್ರೆ ಅತ್ಯ೦ತ ತ್ರಾಸದಾಯಕವೆ೦ದು ಭಾಸವಾಯಿತು. ಕಾಂಡ - 10 9. ಅತ್ತೌಬಃ 44. ಅಲ್ಲಾಹ್‌ ಮತ್ತು ನಿರ್ಣಾಯಕ ದಿನದ ಮೇಲೆ ವಿಶ್ವಾಸವಿಡುವವರು ತಮಗೆ ತನು-ಧನಗಳೊಂದಿಗೆ ಹೋರಾಟ ನಡೆಸುವುದರಿಂದ ವಿನಾಯಿತಿ ನೀಡಬೇಕೆಂದು ಎಂದೆಂದಿಗೂ ವಿನಂತಿಸಲಾರರು. ಅಲ್ಲಾಹನು ಧರ್ಮನಿಷ್ಕರನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ. . ಅಲ್ಲಾಹ್‌ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸದವರು ಮಾತ್ರ ಇಂತಹ ನಿವೇದನೆಗಳನ್ನು ಮಾಡುತ್ತಾರೆ. ಅವರ ಹೃದಯಗಳಲ್ಲಿ ಸಂಶಯವಿದೆ. ಅವರು ತಮ್ಮ ಸ೦ಶಯಗಳಲ್ಲೇ ತಲ್ಲಣಗೊಳ್ಳುತ್ತಿದ್ದಾರೆ. . ಅವರ ಇಚ್ಛೆಯು ಹೊರಡುವುದೇ ಆಗಿರುತ್ತಿದ್ದರೆ ಅವರು ಅದಕ್ಕಾಗಿ ಸ್ವಲ್ಪವಾದರೂ ಸಿದ್ದತೆ ಮಾಡುತ್ತಿದ್ದರು. ಆದರೆ ಅಲ್ಲಾಹನು ಅವರ ಏಿಳುವಿಕೆಯನ್ನು ಇಷ್ಟಪಟ್ಟಿರಲಿಲ್ಲ. ಆದುದರಿಂದ ಅವನು ಅವರನ್ನು ಉದಾಸೀನರನ್ನಾಗಿ ಮಾಡಿದನು. "ಕೂತಿರುವವರೊಂದಿಗೆ ನೀವು ಕೂತು ಕೊಳ್ಳಿರಿ” ಎನ್ನಲಾಯಿತು. . ಅವರು ನಿಮ್ಮ ಸಂಗಡ ಹೊರಡುತ್ತಿದ್ದರೆ, ನಿಮ್ಮೊಳಗೆ ಕೇಡನ್ನೇ ಹೊರತು ಇನ್ನೇನನ್ನೂ ವರ್ಧಿಸುತ್ತಿರಲಿಲ್ಲ. ಅವರು ನಿಮ್ಮೊಳಗೆ ಗೊ೦ದಲಗಳನ್ನು೦ಟು ಮಾಡಲಿಕ್ಕಾಗಿ ಶ್ರಮಿಸುತ್ತಿದ್ದರು. ಅವರ ಮಾತುಗಳಿಗೆ ಕಿವಿಗೊಡುವವರು ಇನ್ನೂ ನಿಮ್ಮ ಕೂಟದೊಳಗಿ ದ್ದಾರೆ. ಅಲ್ಲಾಹನು ಈ ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು. . ಇದಕ್ಕಿಂತ ಮೊದಲೂ ಅವರು 'ಗೊಂದಲ'ವನ್ನೆಬ್ಬಿಸಲು ಪ್ರಯತ್ನಿಸಿದ್ದರು. ಅವರ ಇಚ್ಛೆಗೆದುರಾಗಿ ಸತ್ಯವು ಪ್ರಕಟಗೊಂಡು ಅಲ್ಲಾಹನ ಕಾರ್ಯ ಜಯಪ್ರದವಾಗುವವರೆಗೂ ಅವರು ನಿಮ್ಮನ್ನು ಸೋಲಿಸಲಿಕ್ಕಾಗಿ ಅನೇಕ ವಿಧದ ಕುತಂತ್ರಗಳನ್ನು ನಡೆಸಿದ್ದರು. . "ನನಗೆ ರಿಯಾಯಿತಿ ಕೊಟ್ಟು ಬಿಡಿರಿ. ನನ್ನನ್ನು 'ಪರೀಕ್ಸೆ'ಗೊಳಪಡಿಸ ಬೇಡಿರಿ.” ಎಂದು ಹೇಳುವವರೂ ಅವರಲ್ಲಿದ್ದಾರೆ.- ತಿಳಿದುಕೊಳ್ಳಿರಿ. ಇವರು 'ಗೊ೦ದಲ'ದಲ್ಲೇ ಬಿದ್ದು ಕೊಂಡಿದ್ದಾರೆ. 'ನರಕ'ವು ಈ 'ಸತ್ಯನಿಷೇಧಿ'ಗಳನ್ನು ಸುತ್ತುವರಿದಿದೆ. . ನಿಮಗೆ ಹಿತವಾದರೆ ಅವರಿಗೆ ಖೇದವಾಗುತ್ತದೆ. ನಿಮಗೆ ವಿಪತ್ತು೦ಟಾದರೆ ಅವರು ಮುಖ ತಿರುಗಿಸಿ ಆನ೦ದ ತು೦ದಿಲರಾಗಿ ಮರಳುತ್ತಾರೆ ಮತ್ತು ನಾವು ನಮ್ಮ ವ್ಯವಹಾರವನ್ನು ಮೊದಲೇ ಸರಿಪಡಿಸಿಕೊ೦ಡುದು ಬಹಳ ಒಳಿತಾಯಿತೆನ್ನುತ್ತ ಸಾಗುತ್ತಾರೆ. ಕಾಂಡ - 10 PE ಜೆ ೨ಸ್ಟಿ್‌ ೨ನ “ಲ AES A pS PT ಸ ಗ್ಗ ಯಯ pe ರೂಬು ಹೆ 15" ಕ ಟೆ ಡಿ ಅಯ ಸ ESE EES ಜ್‌: PEG APS 2ಬ 55 f°) ಚ ಬಂ ಹ್‌ ೨೨ಕ್ಕ ಲೂ MNCS ಶ್ಚ ೨೨೨2 ೩೨೬೩. 15 ಸಹಿಯ ಕೆ 4 ಜ್‌ ೨೨ ಇ ಹಲ ಹ್‌ ಡ್‌ ಛ್‌ ರಿಯ ಯನ್‌ ಹಿ pe BLA 22 "ಓಟು 5 oT A pa ಅರಾ 310 23. ಅರ್ಥಾತ್‌- ಅಲ್ಲಾಹನ ಮಾರ್ಗದ ಹುತಾತ್ಮತೆ ಅಥವಾ ಇಸ್ಲಾಮಿನ ವಿಜಯ. . ಅವರೊಡನೆ ಹೇಳಿರಿ- . ಅವರೊಡನೆ . ಅವರೊಡನೆ ಹೇಳಿರಿ- ಅಲ್ಲಾಹನೇ ನಮಗಾಗಿ ಲಿಖಿತಗೊಳಿಸಿದುದರ ಹೊರತು ಬೇರಾವುದೂ (ಒಳಿತು ಅಥವಾ ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿರುತ್ತಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿಡಬೇಕು. ನೀವು ನಮ್ಮ ವಿಷಯದಲ್ಲಿ ನಿರೀಕ್ಷಿಸುತ್ತಿರುವುದು ಎರಡು ಒಳಿತುಗಳ ಪೈಕಿ ಒಂದಲ್ಲದೆ ಇನ್ನೇನು? ಅಲ್ಲಾಹನೇ ನಿಮಗೆ ಶಿಕ್ಷೆ ಕೊಡುತ್ತಾನೋ ಅಥವಾ ನಮ್ಮ ಕೈಗಳಿಂದ ಕೊಡಿಸುತ್ತಾನೋ ಎಂದು ನಾವು ನಿಮ್ಮ ವಿಷಯದಲ್ಲಿ ನಿರೀಕ್ಷಿಸುತ್ತಿದ್ದೇವೆ. ಸರಿ; ಇನ್ನು ನೀವೂ ನಿರೀಕ್ಸಿಸುತ್ತಲಿರಿ, ನಾವೂ ನಿಮ್ಮೊಂದಿಗೆ ನಿರೀಕ್ಷಿಸುತ್ತಿರುತ್ತೇವೆ. ಹೇಳಿರಿ- ನೀವು (ನಿಮ್ಮ ಸಂಪತ್ತುಗಳನ್ನು) ಸಸಂತೋಷ ಖರ್ಚು ಮಾಡಿರಿ ಅಥವಾ ಅರೆಮನಸ್ಸಿನಿಂದ ಹೇಗಿದ್ದರೂ ಅವು ಸ್ವೀಕರಿಸಲ್ಪಡಲಾರವು. ಏಕೆಂದರೆ ನೀವು ಕರ್ಮಭ್ರಷ್ಟರಾಗಿರುತ್ತೀರಿ. . ಅವರು ಅಲ್ಲಾಹ್‌ ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ನಮಾರಯಿಗೆ ಆಲಸ್ಕದೊಂದಿಗೆ ಬರುತ್ತಾರೆ. ದೇವ ಮಾರ್ಗದಲ್ಲಿ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ. ಇದರ ಹೊರತು ಅವರ ಸಂಪತ್ತು ಸ್ವೀಕರಿಸದಿರಲು ಇನ್ನಾವ ಕಾರಣವೂ ಇಲ್ಲ. . ಇವರ ಸಂಪತ್ತು ಮತ್ತು ಸಂತತಿಗಳ ಆಧಿಕ್ಕವನ್ನು ಕ೦ಡು ಮೋಸಹೋಗಬೇಡಿರಿ. ಅಲ್ಲಾಹ್‌ ಇವುಗಳ ಮೂಲಕವೇ ಅವರಿಗೆ ಇಹಜೀವನದಲ್ಲಿಯೂ ಶಿಕ್ಷೆ ಕೊಡ ಬೇಕೆಂದೂ ಇವರು ಪ್ರಾಣ ಬಿಡುವುದು ಸತ್ಯನಿಷೇಧಾವಸ್ಥೆಯಲ್ಲೇ ಆಗಬೇಕೆ೦ದೂ ಇಚ್ಛಿಸುತ್ತಾನೆ. . ನಾವು ನಿಮ್ಮವರೇ ಆಗಿರುತ್ತೇವೆ೦ದು ಅಲ್ಲಾಹನಾಣೆ ಹಾಕುತ್ತ ಹೇಳುತ್ತಾರೆ. ವಸ್ತುತಃ ಅವರು ಎಷ್ಟು ಮಾತ್ರಕ್ಕೂ ನಿಮ್ಮ ಕೂಟದವರಲ್ಲ. ವಾಸ್ತವದಲ್ಲಿ ಅವರು ನಿಮ್ಮಿಂದ ಭಯಭೀತ ರಾಗಿರುವವರು. ಆ ಬ ಸೈ ಬ್ಬ ಛ್‌ BHD Br Bally ಒಳ್ಳು ಬಟ ಪವಿತ್ರ ಕುರ್‌ಆನ್‌ ಸಮ್ಮಾನ ರಿ ಸಿ ENE RCT CENTS > ಚಟಗಳು. ಟಿಸಿ MLL ಬ ಬಬಬ್ಬೈ ಬಳ್ಚಉ BPS ಸಿಖ Sp SALES CS LS 232% ೨೭2೨ Yo ಹ್‌) $y CODA) NE ed STS SESS } 1 ಇಗ ಎಡ ೨೦೫೬೫ EN ES SG ಸಿ Ww! ಕಾಂಡ -10 9. ಅತ್ಕೌಬಃ 311 57. ಅವರಿಗೆಲ್ಲಾದರೂ ಅಭಯಸ್ಥಾನ ಅಥವಾ ಗುಹೆ ಅಥವಾ ನುಗ್ಗಿ ಕುಳಿತಿರಲು ಸ್ಥಳ ಸಿಕ್ಕಿದರೆ, ಓಡಿ ಹೋಗಿ ಅದರೊಳಗೆ ಅವಿತು ಕೊಳ್ಳುತ್ತಿದ್ದರು. . ಓ ಪೈಗ೦ಬರರೇ, ಅವರಲ್ಲಿ ಕೆಲವರು ಸದಕಾತ್‌*೫ (ಕಡ್ಡಾಯ ದಾನಗಳ) ವಿತರಣಾ ಕಾರ್ಯದ ಬಗ್ಗೆ ನಿಮ್ಮನ್ನು ಆಕ್ಸೇಪಿಸುತ್ತಾರೆ. ಆ ಸೊತ್ತಿನಿ೦ದ ಅವರಿಗೇನಾದರೂ ಕೊಟ್ಟು ಬಿಟ್ಟರೆ ತೃಪ್ತ ರಾಗುತ್ತಾರೆ. ಕೊಡದಿದ್ದರೆ ಸಿಟ್ಟಾಗುತ್ತಾರೆ. . ಅಲ್ಲಾಹ್‌ ಮತ್ತು ರಸೂಲರು ಅವರಿಗೆ ಕೊಟ್ಟುದರಲ್ಲಿ ಅವರು ಭಿ ಗಮ) ತೃಪ್ತಿಪಟ್ಟು, "ಅಲ್ಲಾಹ್‌ ನಮಗೆ ಸಾಕು. ಅವನು ತನ್ನ ಹ ಕೀಡು ಬಹ ಅನುಗ್ರಹದಿ೦ದ ಇನ್ನೂ ಧಾರಾಳವಾಗಿ ನೀಡುವನು ಮತ್ತು ಹ್‌ ಸತ ನ ಅವನ ರಸೂಲರೂ ನಮಗೆ ದಯಪಾಲಿಸುವರು. ನಾವು ಅಲ್ಲಾಹನ ಯು ಗ್ರ ಕಡೆಗೇ ಭರವಸೆಯನ್ನಿರಿಸಿಕೊ೦ಡಿದ್ದೇವೆ" ಎನ್ನುತ್ತಿದ್ದರೆ ಅದೆಷ್ಟು ಉತ್ತಮವಾಗುತ್ತಿತ್ತು. 60. ವಾಸ್ತವದಲ್ಲಿ ಈ 'ಕಡ್ಡಾಯದಾನ'ಗಳು (ಫಕೀರ) ಬಡವರಿಗೆ, ಛಾ ದಿ|) ಭ್ರ ಸಮು ಪು ಟ್ರ (ಮಿಸ್ಕೀನ್‌) ದರಿದ್ರರಿಗೆ 'ಕಡ್ಡಾಯದಾನ'ಗಳ ಕಾರ್ಯಗಳಲ್ಲಿ ೨ ಮಜ Pye “ಆರ ಯಿ 5 ನೇಮಕಗೊ೦ಡವರಿಗೆ, ಮನವೊಲಿಸ ಬೇಕಾದ ಅಗತ್ಯವಿರುವವ ತ್‌. pe > [a pA \ ರಿಗೆ ಕೊರಳು ಬಿಡಿಸುವುದಕ್ಕೆ? ಸಾಲಗಾರರಿಗೆ ನೆರವು ನೀಡ ಡಿ 5 3 EH 43 rd ಲಿಕ್ಕೆ ಅಲ್ಲಾಹನ ಮಾರ್ಗದಲ್ಲಿ ಮತ್ತು ಪ್ರಯಾಣಿಕರ 31೮3 ಟಿ ವ . ಅರ್ಥಾತ್‌- ರುಕಾತ್‌ನ ಸೊತ್ತು. . ಫಕೀರರು ಅಥವಾ ಬಡವರು ಎ೦ದರೆ ತಮ್ಮ ಉಪಜೀವನಕ್ಕಾಗಿ ಇತರರ ಸಹಾಯದ ಆಶ್ರಯದಲ್ಲಿರುವವರು. ಮಿಸ್ಕೀನ್‌ಗಳು ಎ೦ದರೆ ಸಾಮಾನ್ಯ ಅಪೇಕ್ಷಿತರಿಗಿ೦ತಲೂ ಹೆಚ್ಚು ಸಂಕಷ್ಟದ ಸ್ಥಿತಿಯಲ್ಲಿರುವವರು. . 'ತಾಲೀಫುಲ್‌ ಕಲ್ಪ್‌' ಎಂದರೆ ಮನವೊಲಿಸುವುದಾಗಿದೆ. ಈ ಆದೇಶದ ಇಂಗಿತವೇನೆಂದರೆ - ಇಸ್ಲಾಮನ್ನು ವಿರೋಧಿಸುವಲ್ಲಿ ಸಕ್ರಿಯರಾಗಿರುವವರಿಗೆ ಒಂದು ವೇಳೆ ಸಂಪತ್ತು ನೀಡಿ ಅವರ ದ್ವೇಷಾಗ್ನಿಯನ್ನು ತಣಿಸಲು ಸಾಧ್ಯವಿದ್ದರೆ, ಸತ್ಕನಿಷೇಧಿಗಳ ಪಾಳಯದಲ್ಲಿ ಸಕ್ರಿಯರಾಗಿರುವವರು ಸಂಪತ್ತಿಗಾಗಿ ಅವರಿಂದ ಸಂಬಂಧ ಕಡಿದು ಮುಸ್ಲಿಮರ ಸಹಾಯಕರಾಗಿ ಮಾರ್ಪಡುವುದಿದ್ದರೆ, ಆಗ ತಾನೇ ಇಸ್ಲಾಮ್‌ ಸ್ವೀಕರಿಸಿರುವ ಮತ್ತು ಹಣದಿಂದ ಅವರಿಗೆ ನೆರವಾಗದಿದ್ದರೆ ಪುನಃ ಸತ್ಕನಿಷೇಧದ ಕಡೆಗೆ ಮರಳುವ೦ತಹ ಶಂಕೆಯಿರುವ ದುರ್ಬಲ ವಿಶ್ವಾಸಿಗಳು ನಿಮ್ಮ ಜತೆಗಿದ್ದರೆ ಅವರಿಗೆ ನಿರಂತರ ಭತ್ಕೆ ಅಥವಾ ಸಾಂದರ್ಭಿಕ ಉಡುಗೊರೆ ನೀಡಿ ಇಸ್ಲಾಮಿನ ಸಹಾಯಕರಾಗಿ, ಅನುಯಾಯಿಯಾಗಿ ಅಥವಾ ಕನಿಷ್ಠಪಕ್ಸ ನಿರುಪದ್ರವಿ ಶತ್ರುವಾಗಿ ಮಾರ್ಪಡಿಸಬಹುದಾಗಿದೆ. , ಕೊರಳು ಬಿಡಿಸುವುದು ಎಂದರೆ ಗುಲಾಮರ ವಿಮೋಚನೆ ಮಾಡುವುದು. . 'ಅಲ್ಲಾಹನ ಮಾರ್ಗದಲ್ಲಿ' ಎಂಬುದು ಒಂದು ಸಾಮಾನ್ಕ ಪ್ರಯೋಗ. ಅಲ್ಲಾಹನ ಸಂಪ್ರೀತಿ ಪ್ರಾಪ್ತವಾಗುವ ಸತ್ಕಾರ್ಯಗಳೆಲ್ಲವೂ ಇದರ ಅರ್ಥವ್ಯಾಪ್ತಿಯಲ್ಲಿ ಬರುತ್ತವೆ. ಈ ಅಭಿಪ್ರಾಯದ ಆಧಾರದಲ್ಲೇ ವಿದ್ವಾಂಸರ ಒಂದು ವಿಭಾಗ ರುಕಾತ್‌ನ ಹಣವನ್ನು ಎಲ್ಲಾ ವಿಧದ ಸತ್ಕಾರ್ಯಗಳಲ್ಲಿ ವ್ಯಯಿಸಬಹುದಾಗಿದೆ ಎಂಬ ಅಭಿಪ್ರಾಯವನ್ನು ಹೊಂದಿದೆ. ಆದರೆ ಬಹುತೇಕ ವಿದ್ವಾಂಸರ ಪ್ರಕಾರ ಅಲ್ಲಾಹನ ಮಾರ್ಗದಲ್ಲಿ ಎಂದರೆ 'ಅಲ್ಲಾಹನ ಮಾರ್ಗದ ಹೋರಾಟವಾಗಿದೆ. ಅರ್ಥಾತ್‌ ಸತ್ಮನಿಷೇಧದ ವ್ಯವಸ್ಥೆಯನ್ನು ಅಳಿಸಿ ಅಲ್ಲಿ ಇಸ್ಲಾಮೂ ವ್ಯವಸ್ಥೆಯನ್ನು ಸ್ಥಾಪಿಸಲು ನಡೆಸುವ ಪ್ರಯತ್ನ. ಈ ಹೋರಾಟದಲ್ಲಿ ನಿರತರಾಗಿರುವವರ ಪ್ರಯಾಣ ವೆಚ್ಚ, ವಾಹನ ಖರ್ಚು, ಶಸ್ತ್ರಾಸ್ತ್ರ ಮತ್ತು ಸಾಧನಾನುಕೂಲತೆಗಳು ಇತ್ಯಾದಿಗಳನ್ನು ಒದಗಿಸಲಿಕ್ಕೂ ರುಕಾತ್‌ನಿಂದ ನೆರವು ನೀಡಬಹುದು. ಅವರು ಸ್ವತಃ ಸುಭಿಕ್ಸೆಯಲ್ಲಿರುವವರಾಗಿದ್ದು ನೆರವಿನ ಅವಶ್ಯಕತೆ ಅವರಿಗೆ ಇಲ್ಲದಿದ್ದರೂ ಸರಿಯೇ. ಕಾಂಡ - 10 ಕ್‌ 312 . ತಮ ಆದರಕ್ಕಾಗಿ” ಖರ್ಚು ಮಾಡಲಿಕ್ಕಾಗಿರುತ್ತವೆ. ಅಲ್ಲಾಹನ ಕಡೆಯ ಒ೦ದು ಕಡ್ಡಾಯವಿದು. ಅಲ್ಲಾಹನು ಸರ್ವಜ್ಞನೂ ಮಹಾ ಧೀಮಂತನೂ ಆಗಿರುತ್ತಾನೆ. . ಇವರಲ್ಲಿ ಕೆಲವರು ತಮ್ಮ ಮಾತುಗಳಿಂದ ಪ್ರವಾದಿವರ್ಯರಿಗೆ ಕೀಟಲೆ ಕೊಡುತ್ತಾರೆ ಮತ್ತು "ಇದೋರ್ವ ಕಿವಿಸೋಲುವ ವ್ಯಕ್ತಿ” ಎನ್ನುತ್ತಾರೆ. ಹೇಳಿರಿ- "ಅವರು ನಿಮ್ಮ ಹಿತಕ್ಕಾಗಿ ಹಾಗಾಗಿ ದ್ದಾರೆ. ಅವರು ಅಲ್ಲಾಹನ ಮೇಲೆ ವಿಶ್ವಾಸವಿರಿಸುತ್ತಾರೆ. ಸತ್ಯ ವಿಶ್ವಾಸಿಗಳ ಮೇಲೆ ಭರವಸೆಯನ್ನಿರಿಸುತ್ತಾರೆ ಮತ್ತು ನಿಮ್ಮ ಪೈಕಿ ಸತ್ಯವಿಶ್ವಾಸಿಗಳ ಮೇಲೆ ಕರುಣಾಮಯಿಯಾಗಿದ್ದಾರೆ. ಅಲ್ಲಾಹನ ರಸೂಲರಿಗೆ ಕೀಟಲೆ ಕೊಡುವವರಿಗಾಗಿ ವೇದನಾಯುಕ್ತ ಶಿಕ್ಸೆಯಿದೆ. " . ಅವರು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ನಿಮ್ಮ ಮೇಲೆ ಅಲ್ಲಾಹನಾಣೆ ಹಾಕುತ್ತಾರೆ. ವಸ್ತುತಃ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹ್‌ ಮತ್ತು ಅವನ ಸಂದೇಶವಾಹಕರು ಮೆಚ್ಚಿಸಲು ಹೆಚ್ಚು ಅರ್ಹರಾಗಿರುತ್ತಾರೆ. . ಅಲ್ಲಾಹ್‌ ಮತ್ತು ರಸೂಲರನ್ನು ವಿರೋಧಿಸುವವನಿಗೆ ನರಕಾಗ್ನಿ ಕಾದಿದ್ದು ಅದರಲ್ಲಿ ಅವನು ಸದಾಕಾಲ ವಾಸಿಸುವನೆ೦ದು ಅವರಿಗೆ ತಿಳಿಯದೇ? ಇದು ಅತಿ ದೊಡ್ಡ ಅಪಮಾನವಾಗಿರುತ್ತದೆ. ೬ ಅಂತರಂಗದಲ್ಲಿರುವ ರಹಸ್ಕಗಳನ್ನು ಬಹಿರಂಗ ಗೊಳಿಸುವ೦ತಹ 'ಅಧ್ಯಾಯ'ವೊ೦ದು ಅವತೀರ್ಣವಾಗಿಬಿಡು ವುದೋ ಎಂದು ಈ 'ಕಪಟವಿಶ್ವಾಸಿ'ಗಳು ಹೆದರುತ್ತಾರೆ. ಓ ಪೈಗ೦ಬರರೇ, ಅವರೊಡನೆ ಹೇಳಿರಿ, "ಇನ್ನೂ ಅಪಹಾಸ್ಕ ಮಾಡಿರಿ. ನಿಶ್ಚಯವಾಗಿಯೂ ಯಾವ ವಿಷಯವು ಬಹಿರ೦ಗ ಗೊಳ್ಳುವ ಬಗ್ಗೆ ನೀವು ಹೆದರುತ್ತಿದ್ದಿರೋ ಅದನ್ನು ಅಲ್ಲಾಹನು ಬಹಿರ೦ಗಗೊಳಿಸುವವನಿದ್ದಾನೆ. ' . "ನೀವು ಏನು ಮಾಡುತ್ತಿದ್ದಿರಿ?” ಎಂದು ಅವರೊಡನೆ ಕೇಳಿದರೆ "ನಾವು ಹಾಸ್ಕ ವಿನೋದಗಳಲ್ಲಿ ತಲ್ಲೀನರಾಗಿದ್ದೆವು"೫ ಎಂದು ಕಾಂಡ - 10 ಸಭೆಗಳಲ್ಲಿ ಕುಳಿತು ಪ್ರವಾದಿವರ್ಯರು(ಸ) ಮತ್ತು ಪವಿತ್ರ ಕುರ್‌ಆನ್‌ ಪ್ರರ ಲಾ 54 25 % ೨79 ಹರಃ 46 KN] ರ್‌ ನಿ ಯ ಗ ಯು ಕ್‌ 5 8% ಅವೆ ಸಿರಿ y ¢ 1೨ ಆ ಜತಗ [OY pT ಈ ಟಕೆ SLL ತಯದ 7 ಟೆ ೨. ಖಿ) ೨ 6 ಪಿ ಗ್ರಹಿಯ CS ಎಡ್‌ ಶ್ರಿ ಜೆ ೨ ೨8 2 b> A SES ಸ ೨ Ee ಅ sv Wd ಬ ಸಾಲ ಯತ್ರ \ BB ಪ್ರಿ ಮ! . ಪ್ರಯಾಣಿಕ ತನ್ನ ಸ್ವಂತ ಸ್ಥಳದಲ್ಲಿ ಸಿರಿವಂತನಾಗಿದ್ದು, ಪ್ರಯಾಣದ ವೇಳೆ ಅವನು ಅಪೇಕ್ಸಿತನಾಗಿ ಮಾರ್ಪಟ್ಟಿದ್ದರೆ ರುಕಾತ್‌ನಿಂದ ಅಂತಹವನಿಗೂ ನೆರವು ನೀಡಬಹುದು. . ತಬೂಕ್‌ ಯುದ್ದದ ಸಂದರ್ಭದಲ್ಲಿ ಕಪಟವಿಶ್ವಾಸಿಗಳು ತಮ್ಮ ಮುಸ್ಲಿಮರ 9. ಅತ್ತೌಬಃ 313 ಥಟ್ಟನೆ ಹೇಳಿಬಿಡುವರು. ಅವರೊಡನೆ ಹೇಳಿರಿ,- ನಿಮ್ಮ ಹಾಸ್ಕ ಅ ಜಸ್‌ fC ವಿನೋದಗಳು ಅಲ್ಲಾಹ್‌, ಅವನ ವಚನಗಳು ಮತ್ತು ಅವನ ರಸೂಲರೊಂದಿಗೇ ಆಗಿತ್ತೇ? . ಈಗ ನೆಪಗಳನ್ನೊಡ್ಡದಿರಿ. ನೀವು ವಿಶ್ವಾಸವಿಟ್ಟ ಬಳಿಕ ಸಿಯ ಯಿತ NCD) ನಿಷೇಧಿಸಿರುತ್ತೀರಿ. ನಾವು ನಿಮ್ಮಲ್ಲಿ ಒಂದು ಕೂಟವನ್ನು ಈ 4 1] ಸದ ಸುಭ ತೆ ಹಿಜ್ರಿ ಕ್ಸಮಿಸಿಬಿಟ್ಟರೂ ಇನ್ನೊ೦ದು ಕೂಟವನ್ನು ಖಂಡಿತವಾಗಿಯೂ yA ಶಿಕ್ಸಿಸುವೆವು. ಏಕೆಂದರೆ ಅವರು ಅಪರಾಧಿಗಳು. ಅಯ್‌ ೫ ಗರ ಟ್‌ ಬಜ ELL . ಕಪಟವಿಶ್ವಾಸಿ ಪುರುಷರೂ ಕಪಟವಿಶ್ವಾಸಿ ಸ್ತ್ರೀಯರೂ ಪರಸ್ಪರ ಸಹ ಜನತೆ ಗ al ಅನ್ಕೋನ್ಯ್ಕರು. ಅವರು ಕೆಡುಕಿನ ಆಜ್ಞೆ ಕೊಡುತ್ತಾರೆ, ಒಳಿತುಗಳಿ೦ದ ಬೇ ಚಃ ಸ ಡಿ 6॥ 1222 pe ತಡೆಯುತ್ತಾರೆ ಮತ್ತು ತಮ್ಮ ಕೈಗಳನ್ನು ಸತ್ಕಾರ್ಯಗಳಿಂದ ಕ ೨.೨೩... ತಡೆದಿಡುತ್ತಾರೆ. ಅವರು ಅಲ್ಲಾಹನನ್ನು ಮರೆತುಬಿಟ್ಟರು. ಆಗ ಖು! ಜಹಿ: ಅಲ್ಲಾಹನೂ ಅವರನ್ನು ಮರೆತುಬಿಟ್ಟನು. ನಿಶ್ಚಯವಾಗಿಯೂ ಚಿ ಸಯಲ oy) ಈ ಕಪಟವಿಶ್ವಾಸಿಗಳೇ ಕರ್ಮಭ್ರಷ್ಟರು. . ಅಲ್ಲಾಹನು ಕಪಟವಿಶ್ವಾಸಿ ಪುರುಷರಿಗೂ ಕಪಟವಿಶ್ವಾಸಿ EMS NS ಯ | ಕ ಸ್ತ್ರೀಯರಿಗೂ ಸತ್ಮನಿಷೇಧಿಗಳಿಗೂ ನರಕಾಗ್ನಿಯ ವಾಗ್ದಾನ ಮಾಡಿರು ತ್ತಾನೆ. ಅವರು ಅದರಲ್ಲಿ ಸದಾಕಾಲ ವಾಸಿಸುವರು. ಅದೇ ಜೆ ಅವರಿಗೆ ಯೋಗ್ಯವಾಗಿದೆ. ಅವರ ಮೇಲೆ ಅಲ್ಲಾಹನ ಅಭಿಶಪನ ಶಿ 85 243 ವಿದೆ ಮತ್ತು ಅವರಿಗೆ ಶಾಶ್ವತ ಶಿಕ್ಲೆಯಿದೆ. \ ಗ ಲ್ನ ಗ್ರ ಸ ೨4 HL SNS > ಗಢ . ನಿಮ್ಮ ರೀತಿ ನೀತಿಗಳೆಲ್ಲ ನಿಮ್ಮ ಪೂರ್ವಿಕರ೦ತೆಯೇ ಇವೆ. ಧನಾಢ್ಕರೂ ಸಂತತಿ ಸಮೃದ್ದರೂ ಆಗಿದ್ದರು. ಅನಂತರ ಅ BS I os ಇ ಹ್‌ ಚ ಇ ಆ ಸ ತಮ್ಮ ಪಾಲಿನ ಲೌಕಿಕ ಸುಖಭೋಗಗಳನ್ನುಂಡರು. ನೀವು ಸಹ ೬.1 ಯು wT 2 »% 2 Ped ಅವರಂತೆಯೇ ನಿಮ್ಮ ಪಾಲಿನ ಸುಖಭೋಗಗಳನ್ನುಂಡಿರಿ. ಅವರು ಸಖಿ ಚರ ಯೆ ಚು ಬಿದ್ದಿದ್ದಂತಹ ಕುತರ್ಕಗಳಲ್ಲಿ ನೀವೂ ಬಿದ್ದಿರಿ. ಅವರ ಶಕ್ಯ ಯ SLE ಜಟ ಸ ಅಪಹಾಸ್ಮ ಮಾಡುತ್ತಿದ್ದರು. ಪ್ರಾಮಾಣಿಕವಾಗಿ ಜಿಹಾದ್‌ಗೆ ಸಿದ್ದರಾಗುವವರನ್ನು ಗೇಲಿ ಮಾಡಿ ಅವರ ಧೈರ್ಯವನ್ನು ಉಡುಗಿಸಲು ಪ್ರಯತ್ನಿಸುತ್ತಿದ್ದರು. ಅವರ ಅನೇಕ ಮಾತುಗಳು ಉಲ್ಲೇಖಿಸಲ್ಪಟ್ಟಿವೆ. ಉದಾಹರಣೆಗೆ ಒಂದು ಸಭೆಯಲ್ಲಿ ಕೆಲವು ಕಪಟವಿಶ್ವಾಸಿಗಳು ಸೇರಿ ಹರಟೆ ಕೊಚ್ಚುತ್ತಿದ್ದರು. ಒಬ್ಬ ಹೇಳಿದ, "ರೋಮನ್ನರನ್ನೂ ನೀವು ಅರಬರಂತೆಯೇ ಭಾವಿಸಿದ್ದಿರೇನು? ನಾಳೆ ನೋಡುವಿರಂತೆ. ಹೋರಾಡಲು ಬಂದಿರುವ ಈ ಪರಾಕ್ರಮಿಗಳು ಹಗ್ಗದಲ್ಲಿ ಕಟ್ಟಲ್ಪಟ್ಟಿರುವರು." ಇನ್ನೊಬ್ಬ ಹೇಳಿದ, "ಮೇಲಿನಿಂದ ನೂರು ನೂರು ಕೊರಡೆಯೇಟು ಬಾರಿಸಬೇಕೆಂಬ ಆದೇಶ ಬಂದರೆ ಬಹಳ ಮೋಜೆನಿಸೀತು.”" ಪ್ರವಾದಿವರ್ಯರು(ಸ) ಯುದ್ಧಕ್ಕೆ ಸಿದ್ದ ತೆ ನಡೆಸುತ್ತಿರುವುದನ್ನು ಕಂಡು ಇನ್ನೊಬ್ಬ ಕಪಟವಿಶ್ವಾಸಿ ತನ್ನ ಮಿತ್ರರೊಂದಿಗೆ ಹೀಗೆಂದನು, "ಇವರನ್ನು ನೋಡಿ! ಇವರು ರೋಮ್‌ ಮತ್ತು ಸಿರಿಯಾದ ಕೋಟೆಗಳನ್ನು ಜಯಿಸಲು ಹೊರಟಿದ್ದಾರೆ." ಕಾಂಡ -10 314 . ಇವರಿಗೆ ಇವರ . ಸತ್ಯವಿಶ್ಚಾಸಿ . ಅಲ್ಲಾಹ್‌ ಈ ಸತ್ಯವಿಶ್ಚಾಸಿ ಪರಿಣಾಮವೇನಾಯಿತೆ೦ದರೆ ಇಹ-ಪರಗಳಲ್ಲಿ ಅವರ ಕರ್ಮಗಳೆಲ್ಲ ನಿಷ್ಠಲಗೊ೦ಡವು. ಅವರೇ ನಷ್ಟದಲ್ಲಿದ್ದಾರೆ. ಪೂರ್ವಿಕರ ಇತಿಹಾಸವು ತಲುಪಲಿಲ್ಲವೇ? ನೂಹರ ಜನಾ೦ಗ, ಆದ್‌, ಸಮೂದ್‌, ಇಬ್‌ರಾಹೀಮರ ಜನಾ೦ಗ, ಮದ್‌ಯನದವರು ಮತ್ತು ಬುಡಮೇಲು ಗೊಳಿಸಲಾದ ಆ ನಾಡುಗಳು.*! ಅವರ ರಸೂಲರು ಅವರ ಬಳಿ ಪ್ರತ್ಯಕ್ಷ ಪ್ರಮಾಣಗಳನ್ನು ತೆಗೆದುಕೊ೦ಡು ಬ೦ದರು. ಅವರ ಮೇಲೆ ಅಕ್ರಮವೆಸಗುವುದು ಅಲ್ಲಾಹನ ಕಾರ್ಯವಾಗಿರಲಿಲ್ಲ. ಆದರೆ ಅವರು ಸ್ವತಃ ತಮ್ಮ ವೆಸಗುವವರಾಗಿದ್ದರು. ಮೇಲೆ ತಾವೇ ಅಕ್ರಮ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿ೦ದ ತಡೆಯುತ್ತಾರೆ. ನಮಾರು್‌ ಸ೦ಸ್ಥಾಪಿಸುತ್ತಾರೆ, ರುಕಾತ್‌ ಕೊಡುತ್ತಾರೆ ಮತ್ತು ಅಲ್ಲಾಹ್‌ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರುವುದು. ನಿಶ್ಚಯವಾಗಿಯೂ ಅಲ್ಲಾಹ್‌ ಮಹಾ ಪ್ರತಾಪಿಯೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. ಸ್ತ್ರೀ-ಪುರುಷರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೊೋದ್ಕಾನಗಳನ್ನು ನೀಡುವ ವಾಗ್ದಾನ ಮಾಡುತ್ತಾನೆ. ಅವರು ಅದರಲ್ಲಿ ಸದಾ ವಾಸಿಸು ತ್ತಿರುವರು. ಆ ಸದಾ ಹಸುರಾದ ಉದ್ಯಾನಗಳಲ್ಲಿ ಅವರಿಗಾಗಿ ನಿರ್ಮಲ ವಸತಿ ಗೃಹ ಗಳಿರುವುವು. ಎಲ್ಲಕ್ಕೂ ಮಿಗಿಲಾಗಿ ಅವರಿಗೆ ಅಲ್ಲಾಹನ ಸಂಪ್ರೀತಿಯು ಪ್ರಾಪ್ತವಾಗುವುದು. ಇದುವೇ ಮಹಾ ಯಶಸ್ಸು. . ಓ ಪೈಗ೦ಬರರೇ,* ಸತ್ಯನಿಷೇಧಿಗಳ ಹಾಗೂ 'ಕಪಟವಿಶ್ವಾಸಿ'ಗಳ ವಿರುದ್ದ ಉಗ್ರ ಹೋರಾಟ ನಡೆಸಿರಿ ಮತ್ತು ಅವರೊಡನೆ ಪವಿತ್ರ ಕುರ್‌ಆನ್‌ ಇಸ್‌ 4೨೨5 £4 ೨ 5 ರಿಕಿ ಯ ಸ 35 'ಅಟಬಿರ ಹ ಕಕ ಸಿ 43 ಭಲ ಹು; | ಬು ರನಿಲ್‌ ©0೫ಿ ಹೆ. 2ನ ಛ್‌ ಸ ಕ್ಕಿ ಖಯ 2 2 en C3 Ope FG ಫಿ ೨85, ಸದಯ ಲು ಕ್ರ NESS ಯೆ ರಬ ಬಸು ಪಯ: CG, ss aE ba oy a \ [yd ಕ್‌ ವಹಿ ಲವ SN ಉಂಟ ಗ್‌ ಲ್ಪ >» ಯಯ PV bs GE ih ಬಳಿ ಥ್‌ Oly SL Gy ಬಂ) DNS 63 ೨ ಗೆ ಶ್ಚ ಕೇ ETL 55h 5 0 BR ಬ; 31. ಅರ್ಥಾತ್‌- ಬುಡಮೇಲುಗೊಳಿಸಲಾದ೦ತಹ ಲೂತ್‌ ಜನಾಂಗದ ಜನವಾಸ ಪ್ರದೇಶಗಳು. 32. ಇಲ್ಲಿಂದ ತಬೂಕ್‌ ಯುದ್ಧದ ನ೦ತರ ಅವತೀರ್ಣಗೊ೦ಡ ಸೂಕ್ತಗಳು ಕಾಂಡ - 10 ಆರಂಭಗೊಳ್ಳುತ್ತವೆ. ೫೬೦೧೮ ೪ ೪೧ ೪ ಇ (೧೧ see 9. ಅತ್ತೌಬಃ 315 9 pe ೨ ಸಿ 5 ಕಟುವಾಗಿ ವರ್ತಿಸಿರಿ. ಕೊನೆಗೆ ಅವರ ವಾಸಸ್ಥಾನವು ನರಕವಾಗಿದೆ fo 2 || ಓಿ ಮತ್ತು ಅದು ಅತ್ಯ೦ತ ಕೆಟ್ಟ ನಿವಾಸ. , ನಾವು ಆ ಮಾತನ್ನು ಹೇಳಲಿಲ್ಲವೆ೦ದು ಇವರು ಅಲ್ಲಾಹನಾಣೆ ೫3 ೭51715 a ೬4 ಕುತ್ತ ಹೇಳುತ್ತಾರೆ. ವಸ್ತುತಃ ಅವರು ಖಂಡಿತವಾಗಿ ಚ OR py eps ನ ರೆ ತ್ತ WR 1 ಡಿ ಹ 5೨ | ಸ ನಿಂದ ಸ್ರ ಬ್‌" ಇ. ಗ್ದ is es pd pa ಬಳಿಕ ಸತ್ಕವನ್ನು ನಿಷೇಧಿಸಿದ ಅಪರಾಧವೆಸಗಿದ್ದಾರೆ. ಅವರು ೪11೨೫ EL ಏನೆಲ್ಲ ಮಾಡಬೇಕೆಂದೆಣಿಸಿದ್ದರೋ ಅವುಗಳನ್ನು ಮಾಡದಾದರು.* $$ 1೨ ಕ ಬು ಅವರ ಕೋಪವೆಲ್ಲ ತನ್ನ ಅನುಗ್ರಹದಿಂದ ಅಲ್ಲಾಹ್‌ ಮತ್ತು | 107205 4೨% ಖೆ 33 ಅವನ ರಸೂಲರು ಅವರನ್ನು ಸಂಪನ್ನ ಗೊಳಿಸಿದ್ದರಿ೦ದಲೇ ಲ ೩. ಚಟ ತಾನೆ. ಈಗ ಅವರು ತಮ್ಮ ನಿಲುಮೆಗಾಗಿ ಪಶ್ಚಾತ್ತಾಪ ಪಟ್ಟರೆ ನಿ ಖ!ಟ್ರಿ ಲ ಯ! ಎ ಒಗೆ ಕ ತ್‌ ಕ್ರ ೪ ಅದು ಅವರಿಗೇ ಒಳಿತು. ಅವರು ಶಶ್ಚಾತ್ತಾಪ ಪಡದಿದ್ದರೆ ಜೇ ಟ್‌ ಟ್‌ ಥಾ] *್ಮ ಛ್‌ ಅಲ್ಲಾಹ್‌ ಅವರಿಗೆ ಇಹದಲ್ಲೂ ಪರದಲ್ಲೂ ಅತ್ಮಂತ ಇ 2 SNE ವೇದನಾಯುಕ್ತ ಶಿಕ್ಷೆ ಕೊಡುವನು. ಭೂಮಿಯಲ್ಲಿ ಇವರ ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಇಲ್ಲ. ರ ಟಿ _ಉಉಟೆ N . ಅವನು ತನ್ನ ಅನುಗ್ರಹದಿಂದ ನಮಗೇನಾದರೂ ಕೊಟ್ಟರೆ ನಾವೂ ಗ್ರ Wa ಕೆ ಗ್‌ ಹಿ ಭನ; ದಾನ ಮಾಡುವೆವೆ೦ದೂ ಸಜನರಾಗಿ ಬಾಳುವೆವೆಂದೂ ಅಲ್ಲಾಹ ಕ್‌ ಇತ ರ್‌ ಜ ಈ EC ವಚ ನೊಡನೆ ಕರಾರು ಮಾಡಿದವರೂ ಅವರಲ್ಲಿ ಕೆಲವರಿದ್ದಾರೆ. ಈ . ಆದರೆ, ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು HSA | 2 EIS ಸ೦ಪನ್ನರನ್ನಾಗಿ ಮಾಡಿದಾಗ ಅವರು ಜಿಪುಣತೆಗೆ ಇಳಿದರು ಮತ್ತು ತಮ್ಮ ಕರಾರಿನ ಗೊಡವೆಯೇ ಇಲ್ಲದಂತೆ ಅದರಿಂದ ಈ ಲಪ್‌ ೨೨೨ ವಿಮುಖರಾದರು. ೨ನ ೨೫ 2೨೫% 1 77. ಪರಿಣಾಮವಾಗಿ ಅವರು ಅಲ್ಲಾಹನೊಡನೆ ಮಾಡಿದ ಕರಾರು ಖೆ ತಿ EE . ಇಲ್ಲಿ ಸೂಚಿಸಲಾಗಿರುವ ಆ ಮಾತು ಯಾವುದು ಎ೦ಬ ಬಗ್ಗೆ ಸುದೃಢವಾದ ಯಾವುದೇ ವಿವರಣೆ ನಮಗೆ ಬ೦ದು ತಲಪಿಲ್ಲ. ಆದರೆ ಹದೀಸ್‌ ವರದಿಗಳಲ್ಲಿ ಆ ಕಾಲದ ಕಪಟವಿಶ್ವಾಸಿಗಳು ಆಡಿದ್ದ ಅಂತಹ ಅನೇಕ ಸತ್ಯನಿಷೇಧವನ್ನು ಸೂಚಿಸುವಂತಹ ಮಾತುಗಳು ಬಂದಿವೆ. ಉದಾಹರಣೆಗೆ ಕಪಟವಿಶ್ವಾಸಿಯೊಬ್ಬ ಮುಸ್ಲಿಮ್‌ ಯುವಕನೊಂದಿಗೆ ಮಾತನಾಡುತ್ತಾ ಹೇಳಿದ, "ಈ ವ್ಯಕ್ತಿ [ಪ್ರವಾದಿವರ್ಯರು(ಸ)] ಹೇಳುವುದೆಲ್ಲವೂ ಸತ್ಯವಾಗಿದ್ದರೆ ನಾವೆಲ್ಲರೂ ಕತ್ತೆಗಳಿಗಿಂತಲೂ ಕಡೆಯೆ೦ದಾಯಿತು"” ಇನ್ನೊ೦ದು ಉಲ್ಲೇಖದ ಪ್ರಕಾರ ತಬೂಕ್‌ನ ಪ್ರಯಾಣದ ವೇಳೆ ಪ್ರವಾದಿವರ್ಯರ(ಸ) ಒಂಟೆ ಕಾಣೆಯಾಯಿತು. ಆಗ ಕಪಟವಿಶ್ವಾಸಿಗಳ ಒಂದು ಗುಂಪು ತಮ್ಮ ಕೂಟದಲ್ಲಿ ಕುಳಿತು ಆ ಬಗ್ಗೆ ಮನಸಾರೆ ಅಪಹಾಸ್ಕ ಮಾಡಿತು, "ಇವರು ಆಗಸದ ಸುದ್ದಿಗಳನ್ನೇನೋ ತಿಳಿಸುತ್ತಾರೆ. ಆದರೆ ತನ್ನ ಒ೦ಟೆ ಈಗ ಎಲ್ಲಿದೆ ಎ೦ದು ಮಾತ್ರ ಇವರಿಗೆ ತಿಳಿದಿಲ್ಲ." . ಇದು ಕಪಟವಿಶ್ವಾಸಿಗಳು ತಬೂಕ್‌ ಯುದ್ಧದ ವೇಳೆ ಹೂಡಿದ್ದ ಸಂಚುಗಳ ಕಡೆಗಿರುವ ಸೂಚನೆ. ಒಮ್ಮೆ ಅವರು ರಾತ್ರಿಯ ವೇಳೆ ಪ್ರಯಾಣದ ಸಂದರ್ಭದಲ್ಲಿ ಪ್ರವಾದಿವರ್ಯರನ್ನೂ(ಸ) ಪ್ರಪಾತಕ್ಕೆ ಎಸೆದು ಬಿಡುವ ಯೋಜನೆ ರೂಪಿಸಿದ್ದರು. ತಬೂಕ್‌ನಲ್ಲಿ ಮುಸ್ಲಿಮರಿಗೆ ಸೋಲಾದರೆ ಅಬ್ದುಲ್ಲಾ ಬಿನ್‌ ಉಬೈಗೆ ಕಿರೀಟಧಾರಣೆ ಮಾಡಿಸುವ ಬಗ್ಗೆಯೂ ಅವರು ಮೊದಲೇ ನಿರ್ಧರಿಸಿಕೊಂಡಿದ್ದರು. ಕಾಂಡ - 10 316 . ಅಲ್ಲಾಹನಿಗೆ ಇವರ ರಹಸ್ಯ . ಓ ಪೈಗ೦ಬರರೇ, . ಈಗ ಅವರು ನಗುವುದನ್ನು ಕಡಿಮೆ ಮಾಡಬೇಕು. ಭ೦ಗಕ್ಕಾಗಿಯೂ ಅವರು ಸುಳ್ಳು ಹೇಳಿದುದಕ್ಕಾಗಿಯೂ ಅಲ್ಲಾಹನು ಅವರ ಹೃದಯದಲ್ಲಿ 'ಕಾಪಟ್ಕ'ವನ್ನು ಇರಿಸಿ ಬಿಟ್ಟನು. ಅದು ಅವರು ಅವನ ಸನ್ನಿಧಿಯಲ್ಲಿ ಹಾಜರಾಗುವವ ರೆಗೂ ಅವರ ಬೆನ್ನು ಬಿಡದು. ಹಾಗೂ ಗೂಢಾಲೋಚನೆಯ ಅರಿವು ಕೂಡ ಇದೆ ಮತ್ತು ಅಲ್ಲಾಹನು ಅಗೋಚರ ವಿಷಯಗಳನ್ನೂ ಚೆನ್ನಾಗಿ ಅರಿಯುವವನು ಎ೦ಬುದೂ ಇವರಿಗೆ ತಿಳಿಯದೇ? . ಸ್ವಯಂ ಪ್ರೇರಣೆಯಿಂದ ದಾನ ಮಾಡುವ ಸತ್ಕವಿಶ್ವಾಸಿಗಳ ಧನ ತ್ಯಾಗಗಳ ಬಗ್ಗೆ ಇವರು ವ್ಯಂಗ್ಯೋಕ್ರಿಗಳನ್ನಾಡುತ್ತಾರೆ ಮತ್ತು (ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲು) ಸ್ವತಃ ದೇಹಶ್ರಮ ವಹಿಸಿ ದುಡಿದು ಕೊಡುವ ಹೊರತು ತಮ್ಮ ಬಳಿ ಇನ್ನೇನೂ ಇಲ್ಲದಿರುವಂತಹವರನ್ನು ಗೇಲಿ ಮಾಡುತ್ತಾರೆ. (ಅಲ್ಲಾಹ್‌ ಇ೦ತಹ ಧನಿಕ ಲೋಭಿಗಳನ್ನು ಚೆನ್ನಾಗಿ ಬಲ್ಲನು.) ಹೀಗೆ ಗೇಲಿ ಮಾಡುವವರನ್ನು ಅಲ್ಲಾಹ್‌ ಗೇಲಿ ಮಾಡುತ್ತಾನೆ ಮತ್ತು ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ. ನೀವು ಇ೦ತಹವರಿಗಾಗಿ ಕ್ಷಮಾಯಾಚನೆ ಮಾಡಿದರೂ ಮಾಡದಿದ್ದರೂ ಅವರನ್ನು ಕ್ಪಮಿಸಬೇಕೆ೦ದು ನೀವು ಎಪ್ಪತ್ತು ಸಲ ನಿವೇದಿಸಿಕೊ೦ಡರೂ ಅಲ್ಲಾಹನು ಅವರನ್ನು ಎಂದೆಂದಿಗೂ ಕ್ಷಮಿಸನು. ಕಾರಣವೇನೆಂದರೆ ಅವರು ಅಲ್ಲಾಹ್‌ ಹಾಗೂ ಅವನ ರಸೂಲರನ್ನು ನಿಷೇಧಿಸಿದ್ದಾರೆ ಮತ್ತು ಅಲ್ಲಾಹನು ಕರ್ಮಭ್ರಷ್ಟರಿಗೆ ಸನ್ಮಾರ್ಗದರ್ಶನ ಮಾಡುವುದಿಲ್ಲ. . ಹಿ೦ದೆ ಉಳಿದಿರಲು ವಿನಾಯಿತಿ ನೀಡಲ್ಪಟ್ಟವರು ಅಲ್ಲಾಹ್‌ ಹಾಗೂ ಅವನ ರಸೂಲರಿಗೆ ನೆರವಾಗದೆ ಮನೆಯಲ್ಲೇ ಕುಳಿತಿರುವ ಬಗ್ಗೆ ಸ೦ತಸಪಟ್ಟರು. ಧನ ಮತ್ತು ತನುಗಳಿ೦ದ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವುದು ಅವರಿಗೆ ಇಷ್ಟವಿರಲಿಲ್ಲ. ಅವರು ಜನರೊಡನೆ, "ಈ ಕಠಿಣ ಉಷ್ಣದಲ್ಲಿ ಹೊರಡಬೇಡಿರಿ” ಎಂದರು. ಅವರೊಡನೆ ಹೇಳಿರಿ, "ನರಕಾಗ್ನಿಯು ಇದಕ್ಕಿಂತಲೂ ಹೆಚ್ಚು ಉಷ್ಣವಿದೆ." ಅಕಟ! ಅವರಿಗೆ ಇದರ ಪ್ರಜ್ಞೆಯಿರುತ್ತಿದ್ದರೆ! ಹೆಚ್ಚು ಕಾಂಡ - 10 ಪವಿತ್ರ ಕುರ್‌ಆನ್‌ 1 \ ಕ 2% 4 ಪಪ್ಪ ಸಿ Ww ಕಿಟ ETS CAE ASST ನೆ ಪಹರೆ ಖೆ ತಿ ಬುದ “b> ೨2 PEST ಕ ೨ SED 33 SNES Ee ೨ ಳೆದ ಇಡ ೨. ೨ 94(2 ಹಟ್‌ HOGS 2 ON HS ಇ pd ul 3 1 ALN ೨ ಚಿ ಬಟ | 4೨2 BERT ಉತ EY) ಯಿ) ಸ) pd ಲ ಯಢ್ಯಿಯ ಸಿ ಜ್‌ ತ್ತ pe ಸಡಖ ಗ 5 ಹಿ ಕ್‌ 3 My ಹ ಎಯ್‌ Ws TSA IS ES 9. ಅತ್ತೌಬಃ ಅಳಬೇಕು. ಏಕೆಂದರೆ ಅವರು ಗಳಿಸುತ್ತಲಿದ್ದ ಪಾಪಗಳ ಪ್ರತಿಫಲವು ಇಂತಹದೇ (ಅದರ ಬಗ್ಗೆ ಅಳಬೇಕಾದುದೇ). . ಅಲ್ಲಾಹನು ನಿಮ್ಮನ್ನು ಅವರ ಬಳಿಗೆ ಹಿ೦ದಿರುಗಿಸಿದರೆ ಹಾಗೂ ಇನ್ನು ಮುಂದೆ ಅವರಲ್ಲಿ ಯಾವುದಾದರೊಂದು ಕೂಟವು ಯುದ್ಧಕ್ಕೆ ಹೊರಡಲು ನಿಮ್ಮೊಡನೆ ಅನುಮತಿ ಕೇಳಿದರೆ "ಇನ್ನು ನೀವು ನನ್ನೊಂದಿಗೆ ಹೊರಡಲಾರಿರಿ ಮತ್ತು ನನ್ನ ಸಂಗಡ ಯಾವತ್ತು ಶತ್ರುಗಳೊಂದಿಗೆ ಹೋರಾಟ ನಡೆಸಲಾರಿರಿ. ನೀವು ಈ ಮುಂಚೆ ಕುಳಿತಿರುವುದನ್ನೇ ಇಷ್ಟಪಟ್ಟಿದ್ದೀರಿ. ಆದುದರಿಂದ ಈಗಲೂ ಮನೆಯೊಳಗೆ ಕುಳಿತಿರುವವರೊಂದಿಗೇ ಕುಳಿತುಕೊಂಡು ಇರಿ" ಎಂದು ಹೇಳಿರಿ. . ಇನ್ನು ಮುಂದೆ ಅವರಲ್ಲಿ ಯಾರಾದರೂ ಮರಣ ಹೊಂದಿದರೆ ಅವನ 'ಜನಾರಭಾ ನಮಾರು್‌' ಅನ್ನು ನೀವು ಎಷ್ಟು ಮಾತ್ರಕ್ಕೂ ನಿರ್ವಹಿಸಬಾರದು ಮತ್ತು ಅವನ ಸಮಾಧಿಯ ಬಳಿ ಎಂದಿಗೂ ನಿಲ್ಲಬಾರದು, ಏಕೆಂದರೆ ಅವರು ಅಲ್ಲಾಹ್‌ ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ಕರ್ಮಬ್ರಷ್ಟರಾಗಿರುವ ಸ್ಥಿತಿಯಲ್ಲಿ ಸತ್ತಿದ್ದಾರೆ. . ಅವರ ಶ್ರೀಮಂತಿಕೆ ಮತ್ತು ಅವರ ಸಂತಾನಾಧಿಕ್ಕವು ನಿಮ್ಮನ್ನು ವಂಚಿಸದಿರಲಿ. ಅಲ್ಲಾಹನ೦ತು ಈ ಧನ ಮತ್ತು ಸಂತತಿಗಳ ಮೂಲಕ ಅವರನ್ನು ಇದೇ ಲೋಕದಲ್ಲಿ ಶಿಕ್ಸಿಸಲಿಕ್ಕೂ ಅವರ ಪ್ರಾಣಗಳು ಸತ್ಕನಿಷೇಧಾವಸ್ಥೆಯಲ್ಲಿ ಹೊರಟು ಹೋಗುವಂತಾಗ ಲಿಕ್ಕೂ ನಿರ್ಧರಿಸಿದ್ದಾನೆ. . ಅಲ್ಲಾಹನ ಮೇಲೆ ವಿಶ್ವಾಸವಿಡಿರಿ ಮತ್ತು ಅವನ ರಸೂಲರೊಂದಿಗೆ ಕೂಡಿ ಹೋರಾಟ ನಡೆಸಿರಿ ಎ೦ಬ ವಿಷಯವನ್ನೊಳಗೊ೦ಡ ಅಧ್ಯಾಯವೆ೦ದಾದರೂ ಅವತೀರ್ಣಗೊಂಡಾಗ ಅವರಲ್ಲಿದ್ದ ಸ್ಥಿತಿ ವಂತರೇ ನಿಮ್ಮೊಡನೆ ನಮಗೆ ಜಿಹಾದ್‌ನಲ್ಲಿ (ಧರ್ಮಯುದ್ದದಲ್ಲಿ) ಭಾಗವಹಿಸುವ ಬಗ್ಗೆ ವಿನಾಯಿತಿ ಕೊಡಬೇಕೆಂದು ಕೇಳತೊಡ ಗಿದುದನ್ನು ನೀವು ಕಂಡಿರಿ. "ಕುಳಿತಿರುವವರೊಂದಿಗೆ ಇರಲಿಕ್ಕಾಗಿ ನಮ್ಮನ್ನು ಬಿಟ್ಟುಬಿಡಿರಿ' ಎ೦ದು ಅವರು ಹೇಳಿದರು. , ಅವರು ಮನೆಯಲ್ಲಿ ಕುಳಿತುಕೊಂಡಿರುವ ಮಹಿಳೆಯರೊಂದಿಗೆ ಸೇರುವುದನ್ನು ಇಷ್ಟಪಟ್ಟರು. ಅವರ ಹೃದಯಗಳಿಗೆ ಮುದ್ರೆ ಕಾಂಡ -10 317 e MANLY A TEE LYE IM SP OB ಬಟ ಬೆಿ೫ ಭಯು ೨ರ ಹ್ಗ 40. ಕ 2 ಗ). ಕ್‌ ಕ್‌ ಬಗ NG pA pa BL ಫೇ ೨೨೩3 i BOSE OU ಪೂ) ಲಕ 292 Ml Ny SN Pass) ಕ್ಲಚ್‌ AIR NID pn 35 OH obs Pay 54 1... 10. 1.೧ ಊ೫೫ ೭೭ ಊಊಬ.1( ೨೫ ರ್‌ AB AN SN CG ಕಶ ೨೮%೪%೩ ೪8 YS ಹ್‌ 318 . ಅನೇಕ ಮಂದಿ ' . ಇದೇ ಯೊತ್ತಲ್ಪಟ್ಟಿತು. ಆದುದರಿಂದ ಈಗ ಅವರಿಗೆ ಏನೂ ತೋಚುವುದಿಲ್ಲ. . ಇದಕ್ಕೆ ವ್ಯತಿರಿಕ್ತವಾಗಿ ರಸೂಲರೂ ರಸೂಲರೊಂದಿಗೆ ವಿಶ್ವಾಸ ವಿರಿಸಿದವರೂ ತಮ್ಮ ಧನಗಳಿಂದಲೂ ತನುಗಳಿ೦ದಲೂ ಹೋರಾಟ ನಡೆಸಿದರು. ಈಗ ಎಲ್ಲ ಒಳಿತುಗಳೂ ಅವರ ಪಾಲಿಗಿವೆ ಮತ್ತು ಅವರೇ ಯಶಸ್ವಿಗಳೂ ಆಗಿರುತ್ತಾರೆ. . ಅಲ್ಲಾಹನು ಅವರಿಗಾಗಿ ತಳಭಾಗದಲ್ಲಿ ಕಾಲುವೆಗಳು ಪ್ರವಹಿಸು ತ್ತಿರುವ ಸ್ವರ್ಗೋದ್ಕಾನಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು. ಇದುವೇ ಉನ್ನತವಾದ ವಿಜಯ. ಗ್ರಾ ಮಾಣ' ಅರಬರೂ ಬಂದರು. ಅವರು ತಮಗೂ ಹಿಂದೆ ಉಳಿದಿರಲು ಅನುಮತಿ ನೀಡಲ್ಪಡಬೇಕೆಂದು ನೆಪ ಹೇಳಿದರು. ಅಲ್ಲಾಹ್‌ ಮತ್ತು ಅವನ ರಸೂಲರೊಂದಿಗೆ ಈಮಾನಿನ ಸುಳ್ಳು ಕರಾರನ್ನು ಮಾಡಿದ್ದವರು ಹೀಗೆ ಕುಳಿತುಬಿಟ್ಟರು. ಈ ಗ್ರಾಮೂೊಣರಲ್ಲಿ ಸತ್ಯನಿಷೇಧಿಗಳು ಸದ್ಯವೇ ವೇದನಾಯುಕ್ತ ಶಿಕ್ಷೆಯನ್ನು ಅನುಭವಿಸಲಿರುವರು. . ದುರ್ಬಲರೂ ರೋಗಿಗಳೂ ಧರ್ಮಯುದ್ಧದಲ್ಲಿ ಪಾಲ್ಗೊಳ್ಳಲು ದಾರಿವೆಚ್ಚವೊದಗದವರೂ ನಿಷ್ಕಳ೦ಕ ಹೃದಯದೊಂದಿಗೆ ಅಲ್ಲಾಹ್‌ ಮತ್ತು ಅವನ ರಸೂಲರಿಗೆ ನಿಷ್ಕರಾಗಿದ್ದರೆ ಹಿಂದೆ ಉಳಿದು ಬಿಡುವುದರಲ್ಲಿ ಅಡ್ಡಿಯಿಲ್ಲ. ಇಂತಹ ಸಜ್ಜನೋತ್ತಮರ ಬಗ್ಗೆ ಆಕ್ಸೇಪಕ್ಕೆ ಅವಕಾಶವಿಲ್ಲ. ಅಲ್ಲಾಹನು ಕ್ಸಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. ರೀತಿಯಲ್ಲಿ ತಾವೇ ಬ೦ದು ನಮಗೆ ಸವಾರಿಗಾಗಿ ಏನಾದರೂ ಒದಗಿಸಿರೆ೦ದು ಕೇಳಿಕೊ೦ಡವರ ಬಗೆಗೂ ಯಾವತ್ತು ಆಕ್ಷೇಪಕ್ಕೆ ಅವಕಾಶವಿಲ್ಲ ಮತ್ತು ನಾನು ನಿಮಗೆ ಸವಾರಿಗಾಗಿ ಒದಗಿಸುವ ಯಾವ ವ್ಯವಸ್ಥೆಯನ್ನೂ ಮಾಡಲಾರೆನೆ೦ದು ನೀವು ಹೇಳಿದಾಗ ಅವರು ಅಸಹಾಯಕರಾಗಿ ಹಿ೦ದಿರುಗಿದರು. ಅವರ ಪವಿತ್ರ ಕುರ್‌ಆನ್‌ 4 ರ್ಸ್‌ ತ್‌ ) pa ಯು ಸ ಗ್ದ ತ್ಯ ಒಂ ೨೮೧ ಸ ಹೆ 1. ಫ್ರಿ ಕಚ ಓತ್ರಿಸಿತ ಮೂ CUE ವಮ ಕ್‌ ಗ ಜೌಡಿನಿಳಿ ಹೌಸಿ ಹಿಲಿ OSEAN ಸತ್‌ ರ EE EY oA fe es 1... ೨೨ 2. SE ೨% ಡ್‌್‌ fo LC NH ಸಂ 595 8 OE ನಾಯಿ ೨೨4 ನಿ STC ಗಜ ಬೂ Lis ೩. ಫ್‌ ಶ್ಲ 20 ತಿ ೨ ES 35. ಮೇಲ್ನೋಟಕ್ಕೆ ನೆಪಗಳನ್ನು ಹೊಂದಿರುವವರ ವೃದ್ಧಾಪ್ಯ, ರೋಗ ಅಥವಾ ಅಸಾಮರ್ಥ್ಯವು ಕ್ಷಮೆಗೆ ಸಾಕಾಗಲಾರದು. ಅವರು ಅಲ್ಲಾಹನ ಕಾಂಡ -10 ಪ್ರವಾದಿಯ ನೈಜ ನಿಷ್ಠಾವಂತರಾಗಿದ್ದಾಗ ಮಾತ್ರ ಇದು ಅವರ ಪಾಲಿಗೆ ಕೃಮೆಗೆ ಕಾರಣವಾದೀತು. ಪಾಲಿಸಬೇಕಾಗಿದ್ದ ಸಂದರ್ಭದಲ್ಲಿ ಅವನು ಅಸಮರ್ಥನೂ ರೋಗಿಯೂ ಆಗಿದ್ದನೆ೦ಬ ಕಾರಣಕ್ಕಾಗಿ ಮಾತ್ರ ಯಾರನ್ನೂ ಕ್ಲಮಿಸಲಾಗುವುದಿಲ್ಲ. ಅನ್ಯಥಾ ಕರ್ತವ್ಯ 9. ಅತ್ತೌಬಃ ಕಣ್ಣುಗಳಿಂದ ಅಶ್ರುಧಾರೆ ಇಳಿಯುತ್ತಿತ್ತು. ಅವರಿಗೆ ತಮ್ಮ ಸ್ವಂತ ಖರ್ಚಿನಿಂದ ಧರ್ಮಯುದ್ಧದಲ್ಲಿ ಭಾಗವಹಿಸಲು ನಾವು ಶಕ್ತರಾಗಿಲ್ಲವಲ್ಲಾ! ಎ೦ಬ ಅತೀವ ದುಃಖವಿತ್ತು. . ಆದರೆ ಧನಿಕರಾಗಿದ್ದೂ ಧರ್ಮಯುದ್ಧದಲ್ಲಿ ಭಾಗವಹಿಸುವುದರಿಂದ ತಮಗೆ ವಿನಾಯಿತಿ ಕೊಡಬೇಕೆ೦ದು ನಿಮ್ಮೊಡನೆ ನಿವೇದಿಸಿ ಕೊಂಡವರು ಆಕ್ಷೇಪಾರ್ಹರು. ಅವರು ಮನೆಯೊಳಗಿರುವ ಸ್ತ್ರೀಯರೊಂದಿಗೆ ಸೇರಿಕೊಳ್ಳುವುದನ್ನು ಇಷ್ಟಪಟ್ಟರು. ಅಲ್ಲಾಹನು ಅವರ ಹೃದಯಗಳಿಗೆ ಮುದ್ರೆಯೊತ್ತಿಬಿಟ್ಟನು. ಆದುದರಿ೦ದ (ಅಲ್ಲಾಹನ ಬಳಿ ಅವರ ವರ್ತನೆಯ ಪರಿಣಾಮ ಯಾವ ರೂಪ ದಲ್ಲಿ ಹೊರಬೀಳಲಿದೆಯೆ೦ಬುದು) ಅವರಿಗೆ ತಿಳಿಯುವುದಿಲ್ಲ. . ನೀವು ಹಿಂದಿರುಗಿ ಅವರ ಬಳಿಗೆ ತಲುಪುವಾಗ ಅವರು ತರ ತರದ ನೆಪಗಳನ್ನೊಡ್ಡುವರು. ಆದರೆ, ನೀವು ಸ್ಪಷ್ಟವಾಗಿ (ಹೀಗೆ) ಹೇಳಿಬಿಡಬೇಕು- "ನೆಪಗಳನ್ನೊಡ್ಡಬೇಡಿರಿ. ನಾವು ನಿಮ್ಮ ಯಾವ ಮಾತನ್ನೂ ನ೦ಬಲಾರೆವು. ಅಲ್ಲಾಹನು ನಮಗೆ ನಿಮ್ಮ ಸ್ಥಿತಿ ಗತಿಗಳನ್ನು ತಿಳಿಸಿ ಬಿಟ್ಟಿರುವನು. ಇನ್ನು ಅಲ್ಲಾಹ್‌ ಮತ್ತು ಅವನ ರಸೂಲರು ನಿಮ್ಮ ವರ್ತನೆಯನ್ನು ನೋಡುವರು. ಅನಂತರ ನೀವು ವ್ಯಕ್ತ ಅವ್ಯಕ್ತಗಳನ್ನೆಲ್ಲ ಅರಿಯುವವನ ಕಡೆಗೆ ಮರಳಿಸಲ್ಪಡುವಿರಿ. ಅವನು ನೀವೇನೇನು ಮಾಡುತ್ತಿದ್ದಿರಿ ಎಂಬುದನ್ನು ನಿಮಗೆ ತಿಳಿಸುವನು.” . ನೀವು ಮರಳುವಾಗ ಅವರನ್ನು ನೀವು ಬಿಟ್ಟುಬಿಡಬೇಕೆಂದು ಅವರು ನಿಮ್ಮ ಮುಂದೆ ಅಲ್ಲಾಹನಾಣೆಗಳನ್ನು ಹಾಕುವರು. ಆ ಪ್ರಕಾರ ಅವರನ್ನು ನೀವು ಬಿಟ್ಟೇ ಬಿಡಿರಿ. ಏಕೆಂದರೆ, ಅವರು ಮಾಲಿನ್ಯವಾಗಿರುತ್ತಾರೆ ಮತ್ತು ಅವರ ನಿಜವಾದ ವಾಸಸ್ಥಾನ ನರಕ. ಅದು ಅವರು ಗಳಿಸಿದುದರ ಫಲವಾಗಿ ಅವರಿಗೆ ಸಿಗುವುದು. . ನೀವು ಅವರೊಂದಿಗೆ ಪ್ರಸನ್ನರಾಗಬೇಕೆ೦ದು ಅವರು ನಿಮ್ಮ ಮುಂದೆ ಆಣೆಗಳನ್ನು ಹಾಕುವರು. ವಸ್ತುತಃ ನೀವು ಅವರೊಂದಿಗೆ ಪ್ರಸನ್ನರಾಗಿಬಿಟ್ಟರೂ ಅಲ್ಲಾಹನು ಎಂದೆಂದಿಗೂ ಇಂತಹ ಕರ್ಮಭ್ರಷ್ಟರೊಂದಿಗೆ ಪ್ರಸನ್ನನಾಗಲಾರನು. 319 ರೇ 4 ಸರ್ಕ pa ಲ್‌ We eS EEO 0 ತರಯ ಭು 1 MK EN Jace USSD LESS ದ್ವ ಬೆ ಕ್ಯ ಜಿ| ೨4೨ ೨ ಅರಿ? ೨% _ ತಶಿ ಯಬ) Sl ಕ್ವಿ ಅ ಸತಿ ೪... LE AE PO 24S 5೭ 95% MS ಕ್‌ ಡ್‌್‌ 25೨6 ೨ ರ್ರ್‌ ೨೩೨% 41666 ೨ ಯೂ ಜಸ ಬು ಜೊ ಬತ 5 ಕ್‌ಡಿ 13 ಇರಲ್ಲ ಚ್‌ (೪ (| *ಇಲ್ಲಿ೦ದ 11ನೆಯ ಕಾಂಡ ಆರಂಭ. ಕಾಂಡ - 11 320 ಪವಿತ್ರ ಕುರ್‌ಆನ್‌ . ಈ ಬದವೀ ಅರಬರು ಸತ್ಕನಿಷೇಧದಲ್ಲಿಯೂ ಕಾಪಟ್ಕದಲ್ಲಿಯೂ ಅತಿ ಕಶೋರರಾಗಿದ್ದಾರೆ. ಅಲ್ಲಾಹನು ತನ್ನ ರಸೂಲರ ಮೇಲೆ ಅವತೀರ್ಣಗೊಳಿಸಿದ ಧರ್ಮದ ಮೇರೆಗಳ ಬಗ್ಗೆ ಅವರು ಅಜ್ಜರಾಗಿರುವ ಸಂಭವವೇ ಹೆಚ್ಚು.* ಅಲ್ಲಾಹನು ಸರ್ವಜ್ಞನೂ ಮಹಾ ಧೀಮಂ೦ತನೂ ಆಗಿರುತ್ತಾನೆ. , ಅಲ್ಲಾಹನ ಮಾರ್ಗದಲ್ಲಿ ಒಂದಿಷ್ಟು ಖರ್ಚು ಮಾಡಿದರೂ ಅದನ್ನು ಬಲಾತ್ಕಾರದ ದಂಡನೆಯೆಂದು ತಿಳಿದುಕೊಳ್ಳುವವರೂ ಈ ಬದವೀ ಅರಬರಲ್ಲಿದ್ದಾರೆ ಮತ್ತು (ನೀವು ಯಾವುದಾದ ರೊ೦ದು ವಿಪತ್ತಿನಲ್ಲಿ ಸಿಕ್ಕಿಬಿಟ್ಟರೆ ನೀವು ಅವರನ್ನು ಬಿಗಿದಿರುವ ಈ ವ್ಯವಸ್ಥೆಯ ವಿಧೇಯತೆಯ ನೊಗವನ್ನು ತಮ್ಮ ಕೊರಳಿನಿ೦ದ ತೆಗೆದೆಸೆದುಬಿಡಬಹುದೆ೦ದು ಭಾವಿಸಿ) ನಿಮ್ಮ ಬಗ್ಗೆ ಕಾಲಚಕ್ರದ ಉರುಳಾಟವನ್ನು ನಿರೀಕ್ಷಿಸುತ್ತಾರೆ. ವಸ್ತುತಃ ಕೆಡುಕಿನ ಚಕ್ರವು ಅವರ ಮೇಲೆಯೇ ಉರುಳಿದೆ. ಅಲ್ಲಾಹನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 1.1% -೨%ಸಿ . ಈ ಬದವೀ ಅರಬರಲ್ಲೇ ಅಲ್ಲಾಹ್‌ ಮತ್ತು ಅಂತಿಮ ದಿನದ ಎಲ್‌ ಟು! Sos ಮೇಲೆ ವಿಶ್ವಾಸವಿಡುವವರೂ ಕೆಲವರಿದ್ದಾರೆ. ಅವರು ತಾವು ಗ ಹಳ; ಖು ಖರ್ಚು ಮಾಡುವುದನ್ನು ಅಲ್ಲಾಹನ ಸಾಮೂೊಪ್ಕ ಮತ್ತು ರಸೂಲರ ಟ್‌ 1 ಕಡೆಯಿಂದ ಕೃಪಾಶೀರ್ವಾದ ಪಡೆಯುವ ಸಾಧನವನ್ನಾಗಿ BE ಗ | ೩. ಮಾಡುತ್ತಾರೆ. ಅಹುದು, ಅದು ಅವರಿಗೆ ನಿಜಕ್ಕೂ ಸಾವಿಪ್ಯದ.. ಈಟ್ರಿಯೆ ಪಿರ ಇಟ ಹು) ಸಾಧನವಾಗಿದೆ ಮತ್ತು ಅಲ್ಲಾಹ್‌ ನಿಶ್ಚಯವಾಗಿಯೂ ಅವರನ್ನು ತ್ರಿಜ್ಯ ಬಿಟ ಬತ್ತ ತನ್ನ ಕರುಣೆಯೊಳಗೆ ಪ್ರವೇಶಗೊಳಿಸುವನು. ನಿಶ್ಚಯವಾಗಿಯೂ ಅಲ್ಲಾಹನು ಕ್ಪಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. . ಬದವಿ ಅರಬರು ಎಂದರೆ ಮದೀನಾ ಸುತ್ತಮುತ್ತಲಿನ ಗ್ರಾಮೀಣ ಮತ್ತು ಮರುಭೂಮಿ ಪ್ರದೇಶದಲ್ಲಿ ವಾಸಿಸುವ ಅರಬರಾಗಿದ್ದಾರೆ. ಇವರು ಮದೀನಾದಲ್ಲಿ ಪ್ರಬಲ ಮತ್ತು ಸುವ್ಯವಸ್ಥಿತವಾದ ಶಕ್ತಿಯೊಂದು ಉದಯವಾಗುತ್ತಿರುವುದನ್ನು ಕಂಡು ಮೊದಲು ಅದಕ್ಕೆ ಮಾರು ಹೋದರು. ಆದರೆ ಅನಂತರ ಇಸ್ಲಾಮ್‌ ಮತ್ತು ಸತ್ಕನಿಷೇಧದ ಸಂಘರ್ಷಗಳ ಸಂದರ್ಭದಲ್ಲಿ ಒಂದು ಅವಧಿಯ ತನಕ ಅವರು ಸಂದರ್ಭ ಸಾಧಕತನದ ಧೋರಣೆ ಅನುಸರಿಸಿದರು. ಅನಂತರ ಇಸ್ಲಾಮೂ ಸರಕಾರದ ಪ್ರಾಬಲ್ಕ ನಜ್ಜ್‌ ಮತ್ತು ಹಿಜಾರು್‌ನ ಒಂದು ದೊಡ್ಡ ಭಾಗದಲ್ಲಿ ವ್ಯಾಪಿಸಿ, ವಿರೋಧಿ ಶಕ್ತಿಗಳ ಪ್ರಾಬಲ್ಕ ಕೊನೆಗೊಳ್ಳತೊಡಗಿದಾಗ, ಇನ್ನು ಇಸ್ಲಾಮಿನ ವರ್ತುಲದೊಳಕ್ಕೆ ಪ್ರವೇಶಿಸುವುದರಲ್ಲೇ ಹಿತವಿದೆ ಎ೦ದು ಅವರು ಭಾವಿಸಿದರು. ವಿಶ್ವಾಸ ತ೦ದಿದ್ದ ಮತ್ತು ಪ್ರಾಮಾಣಿಕವಾಗಿ ಅದರ ಬೇಡಿಕೆಗಳನ್ನು ಈಡೇರಿಸಲು ಸನ್ನದ್ದರಾಗಿದ್ದ ಕೆಲವು ಮಂದಿಯೂ ಅವರಲ್ಲಿದ್ದರು. ಅವರ ಪ್ರಸ್ತುತ ಪರಿಸ್ಥಿತಿಯನ್ನೇ ಈ ಸೂಕ್ತದಲ್ಲಿ ವರ್ಣಿಸಲಾಗಿದೆ. ಅರ್ಥಾತ್‌ ಪಟ್ಟಣದವರಿಗೆ ಹೋಲಿಸಿದರೆ ಈ ಗ್ರಾಮ ಮರುಭೂಮಿಯ ನಿವಾಸಿಗಳು ಹೆಚ್ಚು ಕಾಪಟ್ಯದ ಧೋರಣೆಯನ್ನು ಹೊಂದಿದ್ದಾರೆ. ಸತ್ಯವನ್ನು ನಿರಾಕರಿಸುವ ಭಾವ ಅವರಲ್ಲಿ ಹೆಚ್ಚು ಕ೦ಡು ಬರುತ್ತದೆ. ಅನ೦ತರ ಅದರ ಕಾರಣವನ್ನೂ ವಿವರಿಸಲಾಗಿದೆ. ಪಟ್ಟಣದವರು ಜ್ಞಾನಿಗಳು ಮತ್ತು ಸತ್ಯದ ವಾಹಕರ ಸಹವಾಸದಿ೦ದ ಧರ್ಮ ಮತ್ತು ಅದರ ಮೇರೆಗಳ ಬಗ್ಗೆ ತಿಳುವಳಿಕೆಯನ್ನು ಗಳಿಸುತ್ತಾರೆ. ಆದರೆ ಬದವೀಗಳು ಹೊಟ್ಟೆ ಹೊರೆಯಲಿಕ್ಕಾಗಿ ಬದುಕುವ ಪ್ರಾಣಿಗಳಂತೆ ಸಮಸ್ತ ಜೀವನವನ್ನು ರಾತ್ರಿ ಹಗಲೆನ್ನದೆ ಜೀವನಾಧಾರ ಸ೦ಂಪಾದಿಸುವುದಕ್ಕಾಗಿ ಮುಡಿಪಾಗಿಡುತ್ತಾರೆ. ಪ್ರಾಣಿ ಸದೃಶ ಜೀವನಕ್ಕಿಂತ ಉನ್ನತವಾದ ಯಾವುದೇ ವಿಚಾರಗಳ ಬಗ್ಗೆ ಗಮನಹರಿಸಲಿಕ್ಕೂ ಅವರಿಗೆ ಅವಕಾಶ ದೊರೆಯುವುದಿಲ್ಲ. ಆದ್ದರಿಂದ ಧರ್ಮ ಮತ್ತು ಅದರ ಮೇರೆಗಳ ಬಗ್ಗೆ ಅವರು ಅಜ್ಜರಾಗಿರುವ ಸಾಧ್ಯತೆಗಳು ಹೆಚ್ಚಿವೆ. ಮುಂದೆ 122ನೆಯ ಸೂಕ್ತದಲ್ಲಿ ಅವರ ಈ ರೋಗಕ್ಕೆ ನಿವಾರಣೋಪಾಯವನ್ನು ಸೂಚಿಸಲಾಗಿದೆ. ಕಾಂಡ - 11 9. ಅತ್ತೌಬಃ 100. ಈಮಾನಿನ ಕರೆಗೆ ಓಗೊಡುವುದರಲ್ಲಿ ಮೊದಲಿಗರಾದ ಮುಹಾ ಜಿರ್‌ ಮತ್ತು ಅನ್ಸಾರರೊ೦ದಿಗೂ ಅನಂತರ ಸತ್ಯಸ೦ಧತೆಯೊಂದಿಗೆ ಅವರನ್ನು ಹಿ೦ಬಾಲಿಸಿದವರೊ೦ದಿಗೂ ಅಲ್ಲಾಹನು ಪ್ರಸನ್ನನಾದನು ಮತ್ತು ಅಲ್ಲಾಹನೊಂದಿಗೆ ಅವರು ಪ್ರಸನ್ನರಾದರು. ಅಲ್ಲಾಹ್‌ ಅವರಿಗಾಗಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ೦ತಹ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿಟ್ಟಿರುತ್ತಾನೆ. ಅವುಗಳಲ್ಲಿ ಅವರು ಸದಾ ವಾಸಿಸುತ್ತಿರುವರು. ಇದುವೇ ಅತ್ಯಂತ ಭವ್ಯ ಯಶಸ್ಸು. . ನಿಮ್ಮ ಆಸುಪಾಸಿನಲ್ಲಿರುವ ಬದವೀಯರಲ್ಲಿ ಅನೇಕ ಕಪಟ ವಿಶ್ವಾಸಿಗಳಿದ್ದಾರೆ. ಅದೇ ರೀತಿಯಲ್ಲಿ ಮದೀನಾ ವಾಸಿಗಳಲ್ಲಿಯೂ ಕಪಟವಿಶ್ವಾಸಿಗಳಿದ್ದಾರೆ. ಅವರು ಕಾಪಟ್ಕದಲ್ಲಿ ನಿಸ್ಸೀಮರಾಗಿ ದ್ದಾರೆ. ನೀವು ಅವರನ್ನು ಅರಿತಿಲ್ಲ. ನಾವು ಅವರನ್ನು ಅರಿತಿದ್ದೇವೆ. ನಾವು ಅವರಿಗೆ ಇಮ್ಮಡಿ ಶಿಕ್ಬೆ ಕೊಡುವ ಕಾಲ ಸಮೂಪವಿದೆ. ಅನಂತರ ಅವರು ಬಹುದೊಡ್ಡ ಶಿಕ್ಷೆಗಾಗಿ ಮರಳಿ ತರಲ್ಪಡುವರು. . ತಮ್ಮ ಅಪರಾಧಗಳನ್ನು ಒಪ್ಪಿಕೊ೦ಡ೦ತಹ ಬೇರೆ ಕೆಲವರಿದ್ದಾರೆ. ಅವರ ಕರ್ಮ ಸಮ್ಮಿಶ್ರವಾಗಿದೆ. ಸ್ವಲ್ಪ ಸತ್ಕರ್ಮ ಮತ್ತು ಸ್ವಲ್ಪ ದುಷ್ಕರ್ಮ. ಅಲ್ಲಾಹ್‌ ಅವರ ಮೇಲೆ ಪುನಃ ದಯೆ ತೋರಲೂ ಸಾಕು. ಏಕೆಂದರೆ ಅವನು ಕ್ಸಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. . ಓ ಪೈಗಂಬರರ ನೀವು ಅವರ ಸಂಪತ್ತುಗಳಿಂದ 'ದಾನ ಧರ್ಮ'ಗಳನ್ನು ಪಡೆದು ಅವರನ್ನು ಶುದ್ದೀಕರಿಸಿರಿ ಮತ್ತು (ಸನ್ಮಾರ್ಗದಲ್ಲಿ) ಅವರನ್ನು ಮುಂದುವರಿಸಿರಿ ಮತ್ತು ಅವರಿಗಾಗಿ ಪ್ರಾರ್ಥಿಸಿರಿ. ಏಕೆಂದರೆ, ನಿಮ್ಮ ಪ್ರಾರ್ಥನೆಯು ಅವರ ಮನಶ್ಶಾಂತಿಗೆ ಕಾರಣವಾಗುವುದು. ಅಲ್ಲಾಹನು ಸರ್ವಶ್ರುತನೂ ಸರ್ವಜ್ನನೂ ಆಗಿರುತ್ತಾನೆ. . ಅಲ್ಲಾಹ್‌ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನೂ ಅವರ ದಾನಗಳಿಗೆ ಸ್ವೀಕಾರ ನೀಡುವವನೂ ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ೦ದು ಅವರಿಗೆ ತಿಳಿದಿಲ್ಲವೇ? ಕಾಂಡ - 11 321 Sa 0೪೪ ಬ) ಹಬ್ಬ ಚಹ ಜಿಯಾ: 1 1 ಜಸ5ಜು NEE FS ೩. 0 MED ಖು (ಗು ಚ್ಟ CJ SNELL ಸೊ F ಕ್‌ BE bs ಜ್‌ BEE ಸಯ SE ಫು HAR | HE FA US ೨೨ರ BR Ke) ಕ್‌ೆ Mae ಜಯ 24, Pb cial Ms NS ೪? ೫: BM ONES) ಥ್ರ ಸಿಖ ಭು ವಿ4 ಯೊ 11ಸಿ (೨ ಸೊತಕ Ao yg 6 ಬಲ [| ೨ Ry ಟ್‌ 00 ಗ್ಯ! (ಟ್‌ OT Ao 322 105. ಓ ಪೈಗ೦ಬರರೇ, ಅವರೊಡನೆ ಹೇಳಿರಿ, "ನೀವು ಪ್ರವರ್ತಿಸಿರಿ. ನಿಮ್ಮ ವರ್ತನೆ ಈಗ ಹೇಗಿರುತ್ತದೆ೦ದು ಅಲ್ಲಾಹ್‌, ಅವನ ರಸೂಲ್‌ ಮತ್ತು ಸತ್ಮವಿಶ್ವಾಸಿಗಳು ವೀಕ್ಷಿಸುವರು. ಆ ಬಳಿಕ ಪ್ರತ್ಯಕ್ಷ ಮತ್ತು ರಹಸ್ಕಗಳೆಲ್ಲವನ್ನೂ ಅರಿಯುವಾತನ ಕಡೆಗೆ ನೀವು ಮರಳಿಸಲ್ಪಡುವಿರಿ. ನೀವೇನು ಮಾಡುತ್ತಲಿದ್ದಿರೆಂಬುದನ್ನು ಅವನು ನಿಮಗೆ ತೋರಿಸಿ ಕೊಡುವನು." . ಇನ್ನು ಕೆಲವರಿದ್ದಾರೆ. ಅವರ ಪ್ರಕರಣವು ಇನ್ನೂ ಅಲ್ಲಾಹನ ಆಜ್ಞೆಯನ್ನು ಅವಲಂಬಿಸಿದೆ. ಅವನು ಇಷ್ಟಪಟ್ಟರೆ ಅವರಿಗೆ ಶಿಕ್ಷೆ ಕೊಡಬಹುದು. ಇಷ್ಟಪಟ್ಟರೆ ಅವರ ಮೇಲೆ ಪುನಃ ದಯೆತೋರಲೂ ಬಹುದು. ಅಲ್ಲಾಹನು ಸರ್ವಜ್ಜನೂ ಯುಕ್ತಿಪೂರ್ಣನೂ ಆಗಿರುತ್ತಾನೆ. . ಒ೦ದು ಮಸೀದಿ ಕಟ್ಟಿಸಿದ ಕೆಲವರಿದ್ದಾರೆ. ಅವರು ಅದನ್ನು (ಸತ್ಕಾಹ್ಹಾನಕ್ಕೆ) ಹಾನಿಯನ್ನುಂಟು ಮಾಡಲಿಕ್ಕೂ (ಅಲ್ಲಾಹನ ದಾಸ್ಕ-ಆರಾಧನೆ ಮಾಡುವ ಬದಲಿಗೆ) ಸತ್ಯವನ್ನು ನಿಷೇಧಿಸಲಿಕ್ಕೂ ಸತ್ಯವಿಶ್ವಾಸಿಗಳೊಳಗೆ ಒಡಕನ್ನುಂಟು ಮಾಡಲಿಕ್ಕೂ (ಈ ತೋರಿಕೆಯ ಆರಾಧನಾಲಯವನ್ನು) ಈ ಮುಂಚೆ ಅಲ್ಲಾಹ್‌ ಮತ್ತು ಅವನ ರಸೂಲರ ವಿರುದ್ಧ ಯುದ್ದಾಸಕ್ತನಾಗಿದ್ದವನಿಗೆ ಹೊ೦ಚುದಾಣವನ್ನಾಗಿಡುವ ಉದ್ದೇಶದಿಂದ ಕಟ್ಟಿಸಿರುತ್ತಾರೆ. ನಮ್ಮ ಉದ್ದೇಶವು ಒಳ್ಳೆಯದಾಗಿದ್ದಿತೇ ವಿನಾ ಇನ್ನಾವುದೂ ಇರಲಿಲ್ಲವೆಂದು ಅವರು ಖಂಡಿತವಾಗಿಯೂ ಪ್ರಮಾಣ ಮಾಡುತ್ತ ಹೇಳುವರು. ಆದರೆ ಅವರು ಸುಳ್ಳುಗಾರರೆ೦ಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. . ನೀವು ಎಷ್ಟು ಮಾತ್ರಕ್ಕೂ ಆ ಕಟ್ಟಡದೊಳಗೆ ನಿಲ್ಲಬಾರದು. ಆರಂಭದ ದಿನದಿಂದಲೇ ಧರ್ಮನಿಷ್ಠೆಯ ಮೇಲೆ ಸ್ಥಾಪಿತಗೊ೦ಡಿ ರುವ ಮಸೀದಿಯೇ (ಆರಾಧನೆಗಾಗಿ) ನಿಲ್ಲಲು ಯೋಗ್ಯ ವಾದುದು. ಶುದ್ಧವಾಗಿರಬೇಕೆ೦ದು ಇಚ್ಛಿಸುವವರು ಅದರಲ್ಲಿ ಇರುತ್ತಾರೆ. ಶುದ್ಧತೆಯನ್ನು ಪಾಲಿಸುವವರೇ ಅಲ್ಲಾಹನಿಗೆ ಇಷ್ಟವುಳ್ಳವರು.*' ಪವಿತ್ರ ಕುರ್‌ಆನ್‌ NEIL ತಿ; MEL PE A RSA AES ನಿಂ ಹಿ ಗೌಡ್‌ ೨3 RL ATO ಜೌ ( BM ಗ BSN BER USE SAY - pT 2 IO gu 5S ರ್‌ ೨೫, ಕ್‌ 1 (* pr BE ಬತಲ ಗೆ pp ಸ ಹೆ NS A SS ಸಿಂ EP) ಆಗ್‌ ಜ್ನ ONCE 2 ಛಿ! ರಾ ಯ 5 ರ್‌ ನಿ ೨ ೨ 2 Or By ise IE olor Jer A ಹತ್ತಿ ಸ 72 (ಬಫೆ PI IPG Og ಎಬ ಪಸೆ 37. ಮದೀನಾದಲ್ಲಿ ಆಗ ಎರಡು ಮನಸೀದಿಗಳಿದ್ದವು. ಒಂದು ಕುಬಾ ಮಸೀದಿ ಅದು ನಗರದ ಹೊರವಲಯದಲ್ಲಿತ್ತು. ಇನ್ನೊಂದು ಕಾಂಡ - 11 ಮಸ್ತಿದುನ್ನಬವಿ ಅದು ನಗರದ ಒಳಭಾಗದಲ್ಲಿತ್ತು. ಈ ಎರಡು ಮಸೀದಿಗಳಿರುವಾಗ ಮೂರನೆಯ ಮಸೀದಿಯನ್ನು ಕಟ್ಟುವ ಅವಶ್ಯಕತೆ 9. ಅತ್ತೌಬಃ 323 109. ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯ ಮತ್ತು ಕಚ್‌ ಧತಸ ಅವನ ಸಂಪ್ರೀತಿಯ ಅಪೇಕ್ಸೆಯ ಮೇಲಿರಿಸಿದವನು ಉತ್ತಮನೋ ಅಥವಾ ತನ್ನ ಕಟ್ಟಡವನ್ನು ಒ೦ದು ಕಣಿವೆಯ ಟೊಳ್ಳಾದ ರವಿ ಅಸ್ಥಿರ ಅಂಚಿನಲ್ಲಿ ಕಟ್ಟಿಸಿದ್ದು ಅದರ ಸಹಿತ ನೆಟ್ಟಗೆ ನರಕಾಗ್ನಿ ಯಲ್ಲಿ ಹೋಗಿ ಬಿದ್ದವನೋ? ಅಲ್ಲಾಹನು ಇ೦ತಹ ಅಕ್ರಮಿಗಳಿಗೆ ಎಂದೆಂದಿಗೂ ನೇರಮಾರ್ಗವನ್ನು ತೋರಿಸುವುದಿಲ್ಲ. . ಅವರು ನಿರ್ಮಿಸಿದ ಕಟ್ಟಡವು ಅವರ ಹೃದಯದಲ್ಲಿ ಸದಾ ಸಂದೇಹದ ಮೂಲವಾಗಿ ಉಳಿಯುವುದು. ಅವರ ಹೃದಯಗಳೇ ಚೂರುಚೂರಾಗಬೇಕೇ ವಿನಾ (ಅದರೊಳಗಿ೦ದ ಪಾರಾಗುವ ಬೇರಾವ ದಾರಿಯೂ ಇಲ್ಲ.) ಅಲ್ಲಾಹನು ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. . ವಾಸ್ತವದಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳಿ೦ದ ಅವರ ತನು- ಸಔ ರೂ ಆಯಿ ಬತ್ತ ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡಿರುತ್ತಾನೆ ಯಸ 2೨ ಶಂ ಬಿ 56 ದ್ದ ತ UL \ \ ಅವರು ಅಯಯ ಪವನ ತೋಡಕರ ವರಸುಪುಕ ಮೌ NE ಇಗ LAI (ಕಚ ಪಿಪಿಸಿ ಮತ್ತು ವಧಿಸಲ್ಪಡುತ್ತಾರೆ. ತೌರಾತ್‌, ಇ೦ಜೀಲ್‌ ಮತ್ತು ಸಿ ಲಾಜ ಲೂ ಯಲ್‌ ಟ್ರ ಆ ಟೀ ಸಂ ಶೌ ಕುರ್‌ಆನಿನಲ್ಲಿ ಅವರೊಡನೆ (ಮಾಡಲಾದ, ಸ್ವರ್ಗದ ವಾಗ್ದಾನವು 3 ಸ AS ಟಂ ಅಲ್ಲಾಹನ ಹೊಣೆಯಲ್ಲಿರುವ ದೃಢ ವಾಗ್ದಾ ನವಾಗಿದೆ. ಅಲ್ಲಾಹನಿ 4 ಕೌ ಕ ಸ್ಯ 4 ಭಾ ಸ ಗಿ೦ತ ಮಿಗಿಲಾಗಿ ತನ್ನ ವಾಗ್ದಾನ ಪೂರೈಸುವವನು ಯಾರಿದ್ದಾನೆ? ಜ್‌] ಲ್‌ ಜ್‌ ಬಿಡಿ ಆದುದರಿಂದ ನೀವು ಆತನೊಂದಿಗೆ, ಮಾಡಿಕೊಂಡಿರುವ. ಸರಬ ವ್ಯವಹಾರಕ್ಕಾಗಿ ಸ೦ತೋಷಪಡಿರಿ. ಇದುವೇ ಅತ್ಯ೦ತ ಹಿರಿಯ ವಿಜಯವಾಗಿದೆ. p< (d 112. ಅಲ್ಲಾಹನ ಕಡೆಗೆ ಪದೇ ಪದೇ ಮರಳುವವರು,» ಅವನ €ಸ ಯಿ ಚಹ / ಇರಲಿಲ್ಲ. ಆದರೆ ಕಪಟವಿಶ್ವಾಸಿಗಳು ಒಂದು ನೆಪವನ್ನು ಹುಡುಕಿ ತೆಗೆದರು. ಮಳೆಯ ವೇಳೆ ಮತ್ತು ಚಳಿಗಾಲದ ರಾತ್ರಿಗಳಲ್ಲಿ ಸಾಮಾನ್ಮ ಜನರಿಗೆ ವಿಶೇಷವಾಗಿ ಆ ಮಸೀದಿಗಳಿ೦ದ ದೂರದಲ್ಲಿ ವಾಸಿಸುವ ಮುದುಕರು ಮತ್ತು ವಿಕಲಾಂಗರಿಗೆ ಐದು ಹೊತ್ತಿನ ನಮಾರಿಗೆ ಹಾಜರಾಗುವುದು ಕಷ್ಟವಾಗುತ್ತದೆ. ಆದ್ದರಿಂದ ನಮಾಯಿಗಳ ಸೌಲಭ್ಯಕ್ಕಾಗಿ ಈ ಮಸೀದಿಯನ್ನು ನಿರ್ಮಿಸ ಬಯಸುತ್ತೇವೆ ಎಂದು ಹೇಳಿ ಅವರು ಮಸೀದಿಯ ನಿರ್ಮಾಣಕ್ಕೆ ಅನುಮತಿ ಪಡೆದರು. ಅನ೦ತರ ಅದನ್ನು ತಮ್ಮ ಸ೦ಚುಗಳ ಕೇ೦ದ್ರವನ್ನಾಗಿ ಮಾಡಿದರು. ಪ್ರವಾದಿವರ್ಯರನ್ನು(ಸ) ವಂಚಿಸಿ ಅವರಿಂದಲೇ ಅದರ ಉದ್ದಾಟನೆ ಮಾಡಿಸಬೇಕೆಂದು ಅವರು ಬಯಸಿದ್ದರು. ಆದರೆ ಅಲ್ಲಾಹನು ಪ್ರವಾದಿವರ್ಯರಿಗೆ(ಸ) ಅವರ ಸ೦ಕಲ್ಪಗಳ ಬಗ್ಗೆ ಮೊದಲೇ ತಿಳಿಸಿದನು. ಆದ್ದರಿಂದ ತಬೂಕ್‌ನಿ೦ದ ಮರಳಿದ ಬಳಿಕ ಪ್ರವಾದಿವರ್ಯರು(ಸ) 'ಮಸ್ಲಿದುಯುರಾರ್‌' ಎಂಬ ಆ ಮಸೀದಿಯನ್ನು ಧ್ವ೦ಸಗೊಳಿಸಿದರು. . ಇಲ್ಲಿ ದೇವನ ಮತ್ತು ದಾಸನ ನಡುವೆ ಇರುವ ಸತ್ಕವಿಶ್ವಾಸದ ವ್ಯವಹಾರವನ್ನು 'ಬೈಲ್‌' (ವ್ಯಾಪಾರ) ಎನ್ನಲಾಗಿದೆ. ಅರ್ಥಾತ್‌ ಸತ್ಮವಿಶ್ವಾಸ ಒಂದು ಒಪ್ಪಂದವಾಗಿದೆ. ಅದರ ಪ್ರಕಾರ ದಾಸ ತನ್ನ ದೇಹ ಮತ್ತು ಸೊತ್ತನ್ನು ದೇವನಿಗೆ ಮಾರಾಟಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಮರಣೋತ್ತರ ಜೀವನದಲ್ಲಿ ಸ್ವರ್ಗವನ್ನು ನೀಡಲಾಗುವುದು ಎ೦ಬ ಆಶ್ವಾಸನೆಯನ್ನು ಅವನು ಸ್ಟೀಕರಿಸಿಕೊಳ್ಳುತ್ತಾನೆ. 39. ಮೂಲದಲ್ಲಿ 'ಅತ್ತಾಯಿಬೂನ್‌' ಎಂಬ ಪದ ಪ್ರಯೋಗವಾಗಿದೆ. ಅದರ ಶಬ್ದಾರ್ಥ 'ತೌಬ ಮಾಡುವವರು ಅಥವಾ ಪ್ರಾಯ ಕಾಂಡ - 11 -ಂರ್ದೀತ 924 ಪವಿತ್ರ ಕುರ್‌ಆನ್‌ ದಾಸ್ಕ-ಆರಾಧನೆ ಮಾಡುವವರು, ಅವನ ಗುಣಗಾನ ಮಾಡು C30 ಖಿ NEN ಯಿ ವವರು, ಅವನಿಗಾಗಿ ಭೂಮಿಯಲ್ಲಿ ಸಂಚರಿಸುವವರು, * ಅವನ A ೧೨೨ 7೨» ಮುಂದೆ ಬಾಗುವವರು ಮತ್ತು ಸಾಷ್ಟಾ೦ಗವೆರಗುವವರು, ಒಳಿತಿನ ಮಹಿ ಶಿ ೯ HU U5 ಆಜ್ಞೆ ನೀಡುವವರು, ಕೆಡುಕಿನಿಂದ ತಡೆಯುವವರು ಮತ್ತು ಯಿ ಅಲ್ಲಾಹನ ಮೇರೆಗಳ ರಕ್ಷಣೆ ಮಾಡುವವರು (ಅಲ್ಲಾಹನೊಂದಿಗೆ ತಮ್ಮ ವ್ಯವಹಾರವನ್ನು ಪೂರ್ತಿಗೊಳಿಸಿಕೊ೦ಡ ಆ 'ಸತ್ಯವಿಶ್ವಾಸಿ' ಗಳ ವೈಶಿಷ್ಟ್ಯಗಳಿವು.) ಓ ಪೈಗಂಬರರ ಆ ಸತ್ಯವಿಶ್ಚಾಸಿಗಳಿಗೆ ಶುಭವಾರ್ತೆ ನೀಡಿರಿ. . ಮುಶ್ರಿಕರು ನರಕಕ್ಕೆ ಅರ್ಹರೆಂಬ ವಿಷಯ ವ್ಯಕ್ತವಾಗಿರುವಾಗ ಗ್ರ ಕ್ಷ ಗೆ ೫೦6೬ ಅವರು ಆಪ್ತ ಬಂಧುಗಳೇ ಆಗಿದ್ದರೂ ಅವರ ಕ್ಷಮೆಗಾಗಿ ಗ್ರೆ ಆ (ಸ್ಮ ರ ಟಖ i ಖಿ ಪ್ರಾರ್ಥಿಸುವುದು ಪ್ರವಾದಿಗೂ ಸತ್ಯವಿಶ್ವಾಸ ಹೊಂದಿದವರಿಗೂ * HSE SH) 2 ಸ್ಸ) ೨72೨8 2 ಜೀ ಗ ೫? ಶೋಬಿಸುವುದಿಲ್ಲ. ಆ ್‌_ ಪ್‌ ಚಚ ದ ( . ಇಬ್‌ರಾಹೀಮರು ತಮ್ಮ ಪಿತನಿಗಾಗಿ ಪ್ರಾರ್ಥಿಸಿದ್ದುದು ಅವರು ತಮ್ಮ ಪಿತನೊಂದಿಗೆ ಮಾಡಿದ ವಾಗ್ದಾನದ ಕಾರಣದಿಂದಾಗಿತ್ತು. ಆದರೆ ಅವರ ತಂದೆಯು ಅಲ್ಲಾಹನ ಶತ್ರುವೆಂಬ ವಿಷಯ ಅವರಿಗೆ ಮನವರಿಕೆಯಾದಾಗ ಅವರು ಅವನಿಂದ ಅಸಂತುಷ್ಟ ರಾದರು. ನಿಶ್ಚಯವಾಗಿಯೂ ಇಬ್‌ರಾಹೀಮರು ಬಹಳ ಕೋಮಲ ಹೃದಯದವರೂ ಸಹನಶೀಲರೂ ಆಗಿದ್ದರು. , ಜನರಿಗೆ ಸನ್ಮಾರ್ಗದರ್ಶನ ನೀಡಿದ ಬಳಿಕ ಅವರು ವರ್ಜಿಸ ಸಯ SEES ಬೇಕಾದುದೇನೆ೦ಬುದನ್ನು ಸುವ್ಯಕ್ತವಾಗಿ ಅವರಿಗೆ ತಿಳಿಸದೆ ಅವರನ್ನು ಛೈ; | ಕರೆ ಜಗ EES ಟ್‌ ಸ ಪಥಭ್ರಷ್ಟಗೊಳಿಸುವುದು ಅಲ್ಲಾಹನ ರೂಢಿಯಲ್ಲ. ವಾಸ್ತವದಲ್ಲಿ A ಟ್‌ ಅಲ್ಲಾಹನು ಸಕಲ ವಿಷಯಗಳ ಜ್ಞಾನವುಳ್ಳವನಾಗಿರುತ್ತಾನೆ. ON ಸ ped , ಭೂಮಿ-ಆಕಾಶಗಳ ಪ್ರಭುತ್ವವು ವಾಸ್ತವದಲ್ಲಿ ಅಲ್ಲಾಹನ ಹ gL ೩1) pd ವಶವಿದೆ. ಬದುಕು ಸಾವುಗಳು ಅವನ ಅಧಿಕಾರದಲ್ಲಿವೆ. ಅವನ ಷಿ ಖಲ 4 ಪಿಸಿ EL 2 ಗ 4 ಆ ಲ್ಲದೆ ನಿಮಗಾರೂ ರಕ್ಷಕ ಮಿತ್ರನಾಗಲಿ ಸಹಾಯಕನಾಗಲಿ ಇಲ್ಲ. ದ ಚ ಶ್ರ ಗು ಜಃ ನೃಪ 5 ತ 543 ಲ ಪಡುವವರು ಎಂದಾಗಿದೆ. ಆದರೆ ಈ ಪದ ಪ್ರಯೋಗವಾಗಿರುವ ವಾಕ್ಕದ ಶೈಲಿಯನ್ನು ನೋಡಿದರೆ ಪ್ರಾಯಶ್ಚಿತ್ತ ಪಡುವುದು ಸತ್ಯವಿಶ್ವಾಸಿಗಳ ಶಾಶ್ವತ ಗುಣಗಳಲ್ಲೊಂದಾಗಿದೆ ಎ೦ದು ಸ್ಪಷ್ಟವಾಗುತ್ತದೆ. ಅವರು ಒಮ್ಮೆ ಮಾತ್ರ ಪ್ರಾಯಶ್ಚಿತ್ತ ಪಡುವುದಲ್ಲ, ಬದಲಾಗಿ ಸದಾ ಪ್ರಾಯಶ್ಚಿತ್ತಪಡುತ್ತಲೇ ಇರುತ್ತಾರೆ ಎ೦ಬುದು ಇದರ ನಿಜವಾದ ವ್ಯಾಖ್ಕೆಯಾಗಿದೆ. ತೌಬಾದ ನಿಜವಾದ ಅರ್ಥ ಮರಳುವುದು ಅಥವಾ ವಾಲುವುದು ಎಂದಾಗಿದೆ. ಆದ್ದರಿ೦ದ ಈ ಪದದ ನೈಜ ಸ್ಫೂರ್ತಿಯನ್ನು ವ್ಯಕ್ತಪಡಿಸಲಿಕ್ಕಾಗಿ ನಾವು ಅದನ್ನು ವಿವರಣಾತ್ಮಕವಾಗಿ, "ಅಲ್ಲಾಹನೆಡೆಗೆ ಪದೇ ಪದೇ ಮರಳುವವರು" ಎಂದು ಅನುವಾದಿಸಿದ್ದೇವೆ. 40. ಅದರ ಇನ್ನೊ೦ದು ಅನುವಾದ ಉಪವಾಸ ಆಚರಿಸುವವರು ಎ೦ದೂ ಆಗಬಹುದು. ಕಾಂಡ - 11 9. ಅತ್ತೌಬಃ 325 117. ಅಲ್ಲಾಹನು ಪ್ರವಾದಿಯವರನ್ನೂ ಅವರ ಕಷ್ಟಕಾಲದಲ್ಲಿ ಅವರಿಗೆ ಯಾ NES ಬಂತ ಸಹಕರಿಸಿದ ಮುಹಾಜಿರ್‌ ಮತ್ತು ಅನ್ಸಾರರನ್ನೂ ಕ್ಷಮಿಸಿಬಿಟ್ಟನು. ಜರ EE ಅವರ ಪೈಕಿ ಕೆಲವರ ಹೃದಯಗಳು ವಕ್ರತೆಯ ಕಡೆಗೆ BEANE MAES 2೬2 ವಾಲಿಹೋಗಿದ್ದರೂ* (ಆದರೆ ಅವರು ವಕ್ರತೆಯನ್ನನುಸರಿಸದೆ ಹ ಗ ಬ ಬ್‌ ಪ್ರವಾದಿಯವರನ್ನು ಅನುಸರಿಸಿದಾಗ) ಅಲ್ಲಾಹನು ಅವರನ್ನು ಸ್ರ ಟ್ರ” ಅರಬಿ ಹಿಟ್ಟು ಕ್ಸಮಿಸಿದನು. ನಿಶ್ಚಯವಾಗಿಯೂ ಅವನು ಅವರೊಂದಿಗೆ ವಾತ್ಸಲ್ಕ ಯ ಸ್ಮ ದ್ದೆ ಟೈಡಿಾ ಲ್‌ ಅ ಸಾ / Oss ಹಾಗೂ ಕರುಣೆಯ ವ್ಯವಹಾರವನ್ನಿರಿಸಿದ್ದಾನೆ. ef: ಕ ಸ್ಟೆ ಗಗ . ಪ್ರಕರಣವು ಮುಂದೂಡಲ್ಪಟ್ಟಿದ್ದ ಆ ಮೂವರನ್ನೂ ಅವನು 11 so ಘಃ ಖೆ ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರೂ ಅದು ಅವರ ೭ ಸಂಸ 4 ೬ 2% ಪಾಲಿಗೆ ಸಂಕುಚಿತವಾಯಿತು. ಅವರ ಜೀವಗಳೂ ಅವರಿಗೆ | ಬೆ [ 24 (ಸ್ರಿ ಗ 3» 1. pd ಹೊರೆಯಾಗಿಬಿಟ್ಟವು. ಅಲ್ಲಾಹನಿಂದ ರಕ್ಷಣೆ ಹೊಂದಲು ಸ್ವತಃ ರಂ ಆತ) ಅಲ್ಲಾಹನ ಕೃಪಾಶ್ರಯದ ವಿನಾ ಬೇರೆ ಆಶ್ರಯವಿಲ್ಲವೆಂದು ಇರಿ ಈ ಸು Mo ಅವರು ತಿಳಿದುಕೊಂಡರು. ಆಗ ಅವರು ತನ್ನ ಕಡೆಗೆ ಮರಳಿ ಜತ್ತಿ KE KN) od ಬರಲೆಂದು ಅಲ್ಲಾಹನು ತನ್ನ ಕೃಪೆಯೊಂದಿಗೆ ಅವರ ಕಡೆಗೆ ತಿರುಗಿದನು. ನಿಶ್ಚಯವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿ ಸುವವನೂ ಕರುಣಾನಿಧಿಯೂ ಆಗಿರುತ್ತಾನೆ. 2 ಆ 4.2 1೬ಗ ರಬಿ .ಓ ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ, ಸತ್ಯ 332 ಎಂ EL ಸ೦ಧರೊಂದಿಗಿರಿ. ಇರಾ ಪ) ಸೂ EP . ಅಲ್ಲಾಹನ ರಸೂಲರನ್ನು ಬಿಟ್ಟು ಮನೆಯಲ್ಲಿ ಕೂತಿರುವುದೂ ಎಲ್‌ ಸಹ EC ಅವರಿಂದ ನಿಶ್ಚಿಂತರಾಗಿ ತಮ್ಮ ತಮ್ಮ ಪ್ರಾಣಗಳ ಬಗ್ಗೆ ಲಯ RT ಯ ಯೋಚಿಸುತ್ತಿರುವುದೂ ಮದೀನಾವಾಸಿಗಳಿಗೂ ಆಸುಪಾಸಿನ ಚಯ ೨ ಹ್ಮ pr ನ a 41. ಅರ್ಥಾತ್‌- ಕೆಲವು ಪ್ರಾಮಾಣಿಕ ಸ೦ಗಾತಿಗಳೂ ಆ ಸಂಕಷ್ಟದ ಸಂದರ್ಭದಲ್ಲಿ ಯುದ್ಧಕ್ಕೆ ಹೋಗುವುದರಿಂದ ಸ್ವಲ್ಪ ಮಟ್ಟಿಗೆ ಹಿ೦ಜರಿಯತೊಡಗಿದ್ದರು. ಆದರೆ ಅವರ ಮನಸ್ಸಿನಲ್ಲಿ ವಿಶ್ವಾಸವಿದ್ದುದರಿ೦ದ ಮತ್ತು ಪ್ರಾಮಾಣಿಕ ಚಿತ್ತದಿಂದ ಅವರು ಸತ್ಯಧರ್ಮವನ್ನು ಪ್ರೀತಿಸುತ್ತಿದ್ದುದರಿ೦ದ ಕೊನೆಗೂ ಅವರು ತಮ್ಮ ದೌರ್ಬಲ್ಯಗಳನ್ನು ಜಯಿಸಿಕೊ೦ಡರು. . ಈ ಮೂವರು ವ್ಯಕ್ತಿಗಳು ಕಅಬ್‌ ಬಿನ್‌ ಮಾಲಿಕ್‌, ಹಿಲಾಲ್‌ ಬಿನ್‌ ಉಮಯ್ಕ ಮತ್ತು ಮುರಾರ ಬಿನ್‌ ರಬೀಲ್‌(ರ) ಆಗಿದ್ದರು. ಮೂವರು ನೈಜ ಸತ್ಯವಿಶ್ವಾಸಿಗಳಾಗಿದ್ದರು. ಅದಕ್ಕೆ ಮೊದಲು ಅವರು ತಮ್ಮ ಪ್ರಾಮಾಣಿಕತೆಯನ್ನು ಹಲವು ಬಾರಿ ಸಾಬೀತು ಪಡಿಸಿದ್ದರು. ಅನೇಕ ತ್ಯಾಗಗಳನ್ನು ನೀಡಿದ್ದರು. ಆದರೆ ಅವರ ಈ ಸೇವೆಗಳ ಹೊರತಾಗಿಯೂ ಯುದ್ಧಕ್ಕೆ ಹೋಗಲು ಶಕ್ತರಾದ ಮುಸ್ಲಿಮರೆಲ್ಲರೂ ಯುದ್ಧಕ್ಕೆ ಹೊರಡಬೇಕೆ೦ದು ತಬೂಕ್‌ ಯುದ್ದದ ಸಂದರ್ಭದಲ್ಲಿ ಆಜ್ಞೆ ಬಂದಾಗ ಈ ವ್ಯಕ್ತಿಗಳು ಔದಾಸೀನ್ಶ ಪ್ರದರ್ಶಿಸಿದ್ದರು. ಅದರ ಬಗ್ಗೆ ಉಗ್ರ ಕ್ರಮ ಕೈಗೊಳ್ಳಲಾಯಿತು. ತಬೂಕ್‌ನಿಂದ ಮರಳಿದ ಬಳಿಕ ಪ್ರವಾದಿವರ್ಯರು(ಸ) ಯಾರೂ ಅವರಿಗೆ ಸಲಾಮ್‌ ಹೇಳದಂತೆ ಮತ್ತು ಅವರೊಂದಿಗೆ ಮಾತನಾಡದಂತೆ ಮುಸ್ಲಿಮರಿಗೆ ಆದೇಶಿಸಿದರು. ನಲವತ್ತು ದಿನಗಳ ನ೦ತರ ಅವರ ಪತ್ನಿಯರಿಗೂ ಅವರನ್ನು ಬಿಟ್ಟಿರುವಂತೆ ತಾಕೀತು ಮಾಡಲಾಯಿತು. ಈ ಸೂಕ್ತದಲ್ಲಿ ಚಿತ್ರಿಸಲಾಗಿರುವಂತಹ ಪರಿಸ್ಥಿತಿಯನ್ನೇ ಅವರು ಮದೀನಾದಲ್ಲಿ ಸಾಕ್ಷಾತ್‌ ಎದುರಿಸುತ್ತಿದ್ದರು. ಕೊನೆಗೆ ಅವರೊಂದಿಗೆ ನಿರ್ಬಂಧಕ್ಕೆ 50 ದಿನಗಳಾದಾಗ ಕ್ಷಮೆಯ ಈ ಆದೇಶ ಅವತೀರ್ಣಗೊಂಡಿತು. ಕಾಂಡ - 11 326 ಬದವೀಗಳಿಗೂ ಎಷ್ಟು ಮಾತ್ರಕ್ಕೂ ತಕ್ಕುದಾಗಿರಲಿಲ್ಲ. ಏಕೆಂದರೆ, ಅವರು ಅಲ್ಲಾಹನ ಮಾರ್ಗದಲ್ಲಿ ಹಸಿವು, ಬಾಯಾರಿಕೆ, ದೇಹ ಶ್ರಮಗಳನ್ನೂ- ಯಾವತ್ತು ಕಷ್ಟಗಳನ್ನು ಸಹಿಸಿಯೂ ಅವರು ಸತ್ಯನಿಷೇಧಿಗಳಿಗೆ ಅಪ್ರಿಯವಾದ ಮಾರ್ಗ ದಲ್ಲಿ ದಿಟ್ಟ ಹೆಜ್ಜೆಯಿರಿಸಿಯೂ ಅವರು ಯಾವನಾದರೊಬ್ಬ ವೈರಿಯೊಂದಿಗೆ (ಸತ್ಯದ್ವೇಷದ) ಪ್ರತೀಕಾರ ಪಡೆದೂ ಅದರ ಫಲವಾಗಿ ಅವರಿಗೊಂದು ಸತ್ಕರ್ಮವು ಲಿಖಿತಗೊಳ್ಳದಿರುವುದು ಎಂದಿಗೂ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನೋ ತ್ತಮರ ಸೇವಾಫಲವನ್ನು ನಿರರ್ಥಕ ಗೊಳಿಸುವುದಿಲ್ಲ. . ಅದೇ ರೀತಿಯಲ್ಲಿ ಅವರು (ದೇವಮಾರ್ಗದಲ್ಲಿ) ಹೆಚ್ಚೋ ಕಡಿಮೆಯೋ ಖರ್ಚು ವಹಿಸಿಯೂ (ಧರ್ಮಯುದ್ದ್ಧಕ್ಕಾಗಿ) ಅವರು ಯಾವುದಾದರೊಂದು ಕಣಿವೆಯನ್ನು ದಾಟಿಯೂ ಅಲ್ಲಾಹ್‌ ಅವರ ಈ ಸತ್ಕರ್ಮದ ಪ್ರತಿಫಲ ಅವರಿಗೆ ನೀಡು ವಂತಾಗಲು ಅವರ ಪಾಲಿಗೆ ಸತ್ಕರ್ಮವು ಲಿಖಿತಗೊಳ್ಳದಿರಲು ಎಂದಿಗೂ ಸಾಧ್ಯವಿಲ್ಲ. . ಇದ್ದ ಸತ್ಯವಿಶ್ವಾಸಿಗಳೆಲ್ಲರೂ ಹೊರಟು ಬಿಡುವ ಅಗತ್ಯವೇನೂ ಇರಲಿಲ್ಲ. ಆದರೆ ಅವರ ವಾಸಸ್ನಾನಗಳ ಪ್ರತಿಯೊಂದು ಭಾಗದಿಂದ ಕೆಲವರು ಹೊರಟು ಬಂದು ಧರ್ಮಪ್ರಜ್ಞೆಯನ್ನು ಹೊಂದಿ ಹಿಂದಿರುಗಿ ಹೋಗಿ ತಮ್ಮ ಪ್ರದೇಶದ ನಿವಾಸಿಗಳನ್ನು (ಅಮುಸ್ಲಿಮರ ರೀತಿ-ನೀತಿಗಳಿಂದ) ದೂರವಿರಲು ಎಚ್ಚರಿಸು ವಂತಾಗಲಿಲ್ಲವೇಕೆ?4 .ಓ ಸತ್ಯವಿಶ್ವಾಸಿಗಳೇ, ನಿಮ್ಮ ಹತ್ತಿರದಲ್ಲೇ ಇರುವ [J ಸತ್ಯನಿಷೇಧಿಗಳೊ೦ದಿಗೆ ಯುದ್ದ ಮಾಡಿರಿ. ಅವರು ನಿಮ್ಮಲ್ಲಿ 43. ಅರ್ಥಾತ್‌- ಬದವಿಗಳೆಲ್ಲರೂ ಮದೀನಾಕ್ಕೆ ಬರುವುದು ಅವಶ್ಯಕವಾಗಿರಲಿಲ್ಲ. 44. ಮಾತಿನ ಹಿನ್ನೆಲೆಯನ್ನು ಗಮನಿಸಿದರೆ ಇಲ್ಲಿ ಮದೀನಾಕ್ಕೆ ಬಂದು ಧರ್ಮದ ಜ್ಞಾನ ಸಂಪಾದಿಸಿದ್ದರೆ ಮತ್ತು ನೀಡಿರುತ್ತಿದ್ದರೆ ಬದವಿಗಳಲ್ಲಿ ಅಷ್ಟು ಅಜ್ಞಾನ ಉಳಿಯಲು ಸಾಧ್ಯವಿರಲಿಲ್ಲ. ಕರ್ತವೃಚ್ಕುತಿ ಮಾಡುವಂತಹ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ. ಸತ್ಯನಿಷೇಧಿಗಳು ವ್ಯಕ್ತವಾಗುತ್ತದೆ. ಅವರ ಕಾಪಟ್ಕ ಸಂಪೂರ್ಣವಾಗಿ ಬಹಿರ೦ಗಗೊಂಡಿತ್ತು. ತೀವ್ರ ನಷ್ಟಗಳನ್ನು ಎದುರಿಸಬೇಕಾಗುತ್ತಿತ್ತು. ಕಾಂಡ - 11 ಎಂದು ಹೇಳಲಾಗಿರುವುದು ಕಪಟವಿ ಅವರು ಇಸ್ಲಾಮೂ ಸಮಾಜದಲ್ಲಿ ಸೇರಿಕೊಂಡಿದ್ದುದರಿಂದ ಪವಿತ್ರ ಕುರ್‌ಆನ್‌ ೨೨2 UTES ಜ್‌ NS UT ಹಳ LIES NE ಕಿ ಸಿರಿಯ ನಿಸ ಸ ಲಿಎಬದ 0805; ಹಹಖ G5 OLY ೨೦೪೪ ರಚ ಯ 24 5%) ೫ಬ 1! ಕಗ POI 2» VO ವ್‌ 16.) ಕುಶಿ ಆಪಿ ೨ಕ್ಸ೨೫ ೨% ೨ ಅ ಸರದ ೨ ೨2 29 . 4 p2 EY ON ರಕ) ಕ ಬ್‌ ಹಿ KLEINE EA ANGEL »2ಔ 42 ಓಟ dG ಪ್ರತಿಯೊಂದು ಊರು ಮತ್ತು ಪ್ರದೇಶದಿಂದ ಕೆಲವರು ಮರಳಿದ ನಂತರ ತಮ್ಮ ಪ್ರದೇಶದ ಜನರಿಗೆ ಧರ್ಮದ ಬೋಧನೆ ಕಾಪಟ್ಕದ ರೋಗಕ್ಕೆ ತುತ್ತಾಗಿ ಮುಸ್ಲಿಮರಾಗಿಯೂ ಶ್ವಾಸಿಗಳ ಕುರಿತು ಎ೦ದು 9. ಅತ್ತೌಬಃ ಕಾಠಿಣ್ಯವನ್ನು ಕಾಣಬೇಕು.“ ಅಲ್ಲಾಹನು 'ಧರ್ಮನಿಷ್ಮ'ರೊಂದಿಗೆ ಇದ್ದಾನೆ೦ಬುದನ್ನು ತಿಳಿದುಕೊಳ್ಳಿರಿ. . ಒ೦ದು ಹೊಸ ಅಧ್ಯಾಯ ಅವತೀರ್ಣಗೊಳ್ಳುವಾಗ ಅವರಲ್ಲಿ ಕೆಲವರು (ಅಣಕದ ರೂಪದಲ್ಲಿ ಮುಸ್ಲಿಮರೊಡನೆ) "ಹೇಳಿರಿ, ಇದರಿಂದ ನಿಮ್ಮ ಪೈಕಿ ಯಾರ ಈಮಾನಿನಲ್ಲಿ ವೃದ್ಧಿಯಾಯಿತು?" ಎಂದು ವಿಚಾರಿಸುತ್ತಾರೆ. ಈಮಾನ್‌ ಇಟ್ಟವರ ಈಮಾನಿನಲ್ಲ೦ತು (ಅವತೀರ್ಣಗೊಳ್ಳುವ ಪ್ರತಿಯೊಂದು ಅಧ್ಯಾಯವು ವಾಸ್ತವದಲ್ಲಿ ವೃದ್ದಿಯನ್ನೇ ಉಂಟು ಮಾಡಿದೆ ಮತ್ತು ಅವರು ಅದರಿಂದ ಸ೦ತುಷ್ಟರಾಗಿದ್ದಾರೆ. . ಆದರೆ ಯಾರ ಹೃದಯಗಳಿಗೆ (ಕಾಪಟ್ಕದ) ರೋಗ ತಗಲಿತ್ತೋ ಅವರ ಹಿಂದಿನ ಮಾಲಿನ್ಯದ ಮೇಲೆ (ಪ್ರತಿಯೊಂದು ಹೊಸ ಅಧ್ಯಾಯವು ಇನ್ನೊಂದು ಮಾಲಿನ್ಯವನ್ನು ಹೆಚ್ಚಿಸಿತು ಮತ್ತು ಅವರು ಸಾಯುವವರೆಗೂ 'ಸತ್ಯನಿಷೇಧ'ದಲ್ಲೇ ಇದ್ದರು. . ಇವರನ್ನು ಪ್ರತಿವರ್ಷವೂ ಒಂದೆರಡು ಸಲ ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಇವರು ಕಾಣುವುದಿಲ್ಲವೇ?* ಆದರೆ ಇಷ್ಟಾಗಿಯೂ ಇವರು ಪಶ್ಚಾತ್ತಾಪ ಪಡುವುದೂ ಇಲ್ಲ. ಪಾಠ ಕಲಿಯುವುದೂ ಇಲ್ಲ. . ಯಾವುದಾದರೂ ಅಧ್ಯಾಯ ಅವತೀರ್ಣಗೊಳ್ಳುವಾಗ "ನಿಮ್ಮನ್ನಾ ರಾದರೂ ನೋಡುತ್ತಿಲ್ಲವಷ್ಟೆ' ಎಂದು ಇವರು ಪರಸ್ಪರ ಕಣ್ಣುಸನ್ನೆಗಳಿ೦ದಲೇ ಮಾತಾಡಿಕೊಳ್ಳುತ್ತಾರೆ. ಅನ೦ತರ ಸದ್ದಿಲ್ಲದೆ ಎದ್ದು ಓಡುತ್ತಾರೆ. ಅಲ್ಲಾಹನು ಇವರ ಹೃದಯಗಳನ್ನು ತಿರುಚಿ ಬಿಟ್ಟಿರುತ್ತಾನೆ. ಏಕೆ೦ದರೆ ಇವರು ತಿಳಿಗೇಡಿಗಳು. . ನೋಡಿರಿ, ನಿಮ್ಮ ಬಳಿಗೆ ಓರ್ವ ಸಂದೇಶವಾಹಕರು ಬಂದಿರುತ್ತಾರೆ. ಅವರು ನಿಮ್ಮವರಿ೦ದಲೇ ಆಗಿರುತ್ತಾರೆ. ನೀವು ನಷ್ಟಹೊಂದು ವುದು ಅವರಿಗೆ ಅಸಹನೀಯವಾಗಿದೆ. ಅವರು ನಿಮ್ಮ ಯಶಸ್ಸಿಗೆ 327 ೨ಯ ಬಿ ಸಜ (ಕ); ಶಿಸ್ತಿಗೆ ೫92 ಇಟ್ಟಿ /೨ IAAT ಹಿ ಟು L153 ಕ ಹ್‌ ಜಾ ಯ್ರು Ms NN ನಿಕ್ಟ್‌ಪಿ ಜಾ ೨3% ಜಿ ಕ್‌ HN Nya) ಕ್ರ 2೨3 ಲ [cd ಗೊ 332 pa 63೨ ಕ್ಟ ಇ 4ರಿನಿರಸಿ೨ 2 3% ಹ ೫1ರ BPA AK )2೨ AAT ಬ್‌ ಊಟ “ಟಿ ಸ po ಳಿ ೨ 1 AACN OS dp J} ಸ 2 »\ ಜವ ಬ' EE NOES ಸಯನ) ಇವ ಹ UIA ೨೭% ೪೩ರ SK ೬೩... . ತ್‌ 6 ಲ್‌ ಇಟ ಸ, Re ಅ 0 ಹಿ ಕಿ 45. ಅರ್ಥಾತ್‌- ಆ ತನಕ ಅವರೊಂದಿಗೆ ಕೈಗೊಳ್ಳಲಾದ ಮೃದು ಧೋರಣೆ ಇನ್ನು ಕೊನೆಗೊಳ್ಳಬೇಕಾಗಿದೆ. 46. ಅರ್ಥಾತ್‌- ಒಂದೆರಡು ಸಲವಾದರೂ ಅವರ ಸತ್ಕ್ಯವಿಶ್ವಾಸದ ವಾದ ಪರೀಕ್ಸೆಯ ಬಹಿರಂಗವಾಗದಂತಹ ಯಾವುದೇ ವರ್ಷವೂ ಕಳೆದಿರಲಿಲ್ಲ. ಒರೆಗಲ್ಲಿಗೆ ಹಚ್ಚಲ್ಪಟ್ಟು ಅದರ ಹುಳುಕು ಕಾಂಡ - 11 328 ಪವಿತ್ರ ಕುರ್‌ಆನ್‌ ಹ೦ಬಲಿಸುವವರಾಗಿದ್ದಾರೆ. ಅವರು ಸತ್ಯವಿಶ್ಚಾಸಿಗಳಿಗೆ ವತ್ಸಲರೂ ಕರುಣಾಳುವೂ ಆಗಿರುತ್ತಾರೆ. . ಓ ಪೈಗ೦ಬರರೇ, ಇನ್ನಿವರು ನಿಮ್ಮಿ೦ದ ವಿಮುಖರಾಗುತ್ತಾರಾದರೆ ತ 3 CE ಇವರೊಡನೆ ಹೀಗೆ ಹೇಳಿಬಿಡಿರಿ. "ನನಗೆ ಅಲ್ಲಾಹನೇ ಸಾಕು. ಅವನ ಹೊರತು ಅನ್ಮ ಆರಾಧ್ಯನಿಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನು 'ವಿಶ್ವ ಮಹಾ ಸಿ೦ಹಾಸನ'ದ ಮಾಲಿಕನಾಗಿರುತ್ತಾನೆ.'' ಕಾಂಡ - 11